Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 16-11-2020
17 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಟ್ಟಿಯನ್ನು ತಯಾರಿಸಿದ್ದು, ಈ ಪಟ್ಟಿಯಲ್ಲಿ ದೇಶದ 2 ಐಐಟಿಗಳಲ್ಲಿ ಸಂಬಂಧಿಸಿದ ಎಷ್ಟು ವಿಜ್ಞಾನಿಗಳು ಸ್ಥಾನಪಡೆದಿದ್ದಾರೆ?
A
36 ವಿಜ್ಞಾನಿಗಳು
B
35 ವಿಜ್ಞಾನಿಗಳು
C
22 ವಿಜ್ಞಾನಿಗಳು
D
14 ವಿಜ್ಞಾನಿಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೈನಾನ್ಸ್ಪಿಯರ್ ಸಂಸ್ಥೆಯ ನೂತನ ರಾಯಭಾರಿಯಾಗಿ ಆಯ್ಕೆಯಾದ ಕ್ರಿಕೆಟಿಗ ಯಾರು ?
A
ವಿರಾಟ್ ಕೊಹ್ಲಿ
B
ಬಾಬರ್ ಅಜಮ
C
ರೋಹಿತ್ ಶರ್ಮಾ
D
ರಾಸ್ ಟೇಲರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಲ್ಗೇರಿಯಾದಲ್ಲಿ ನಡೆದ “ಸೋಫಿಯಾ ಓಪನ್’ ಎಟಿಪಿ ಟೆನಿಸ್ ಕೂಟದಲ್ಲಿ ಯಾರು ಚಾಂಪಿಯನ್ ಆಗಿದ್ದಾರೆ.
A
ಮಹೇಶ್ ಭೂಪತಿ
B
ಜೆನ್ನಿಕ್ ಸಿನ್ನರ್
C
ಸೋಮದೇವ್ ದೇವ್ವರ್ಮನ
D
ರೋಹನ್ ಬೋಪಣ್ಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನ ಹೊಂದಿದ ಹರಿಯಾಣದ ಮೊದಲ ಮಹಿಳಾ ಸಂಸದೆ ಯಾರು?
A
ಚಂದ್ರವತಿ ದೇವಿ
B
ಭಾನು ಅಥೈಯ
C
ವಿಜಯಲಕ್ಷ್ಮಿ ರಮಣನ್
D
ಈ ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗಿನ್ನಿಸ್ ವಿಶ್ವ ದಾಖಲೆಗೆ ಸೇರಿದ ಪ್ರಪಂಚದ ಅತಿದೊಡ್ಡ ಕಾರಂಜಿ ಯಾವುದು?
A
ವಾಟರ್ಫ್ರಂಟ್ ಪಾಮ್ ಜುಮೈರಾ, ದುಬೈ
B
ಬೆಳ್ಳಗಿಯೋ ಫೌಂಟನ್, ಲಾಸ್ ವೇಗಸ್
C
ಕಿಂಗ್ ಫಹದ್ಸ್ ಫೌಂಟನ್, ಜೆಡ್ಡಾಹ್
D
ದಿ ಬುರ್ಜ್ ಖಲೀಫಾ ಫೌಂಟನ್, ದುಬೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದಲ್ಲಿ ಪೂರ್ವದಿಕ್ಕಿಗೆ ಹರಿಯುವ ನದಿ ಯಾವುದು?
A
ಅಘನಾಶಿನಿ
B
ತುಂಗ
C
ವರಾಹಿ
D
ಗುರುಪುರ ನದಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ರಾಜ್ಯ ಹೆಚ್ಚಿನ ತೀವ್ರತೆಯ ಭೂಕಂಪಗಳ ವಲಯದಲ್ಲಿ ಬರುವುದಿಲ್ಲ?
A
ಉತ್ತರ ಪ್ರದೇಶ
B
ಸಿಕ್ಕಿಂ
C
ಕರ್ನಾಟಕ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇವುಗಳಲ್ಲಿ ಯಾವುದು ಕೃಷ್ಣಾನದಿಯ ಉಪನದಿ ಅಲ್ಲ
A
ತುಂಗಭದ್ರ
B
ಮಲಪ್ರಭ
C
ಘಟಪ್ರಭ
D
ಅಮರಾವತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶಿವಾಜಿಯ ಧರ್ಮಗುರು
A
ತುಕಾರಾಮ್
B
ಏಕನಾಥ್
C
ರಾಮದಾಸ್
D
ಜ್ಞಾನೇಶ್ವರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇವರುಗಳಲ್ಲಿ ಮೊಟ್ಟ ಮೊದಲು ಭಾರತರತ್ನವನ್ನು ಸ್ವೀಕರಿಸಿದವರು ಯಾರು?
A
ಲಾಲ್ ಬಹಾದ್ದೂರ್ ಶಾಸ್ತ್ರಿ
B
ವಿಶ್ವೇಶ್ವರಯ್ಯ
C
ಸಿ.ವಿ.ರಾಮನ್
D
ಗೋವಿಂದ್ ವಲ್ಲಭ್ ಪಂತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers