Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 17-10-2020
17 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶ್ರೀನಗರದಿಂದ ಲೇಹ್ ವರೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಸುರಂಗ ಮಾರ್ಗವು ವರ್ಷದಲ್ಲಿ ಎಷ್ಟು ತಿಂಗಳು ಕಾರ್ಯ ನಿರ್ವಹಿಸಲಿದೆ?
A
4 ತಿಂಗಳು
B
6 ತಿಂಗಳು
C
9 ತಿಂಗಳು
D
ವರ್ಷಪೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಕ್ಯೂಬಾ ದೇಶಗಳು ವಿಶ್ವಸಂಸ್ಥೆಯು ಯಾವ ಮಂಡಳಿಯ ಸದಸ್ಯ ಸ್ಥಾನಗಳನ್ನು ಪಡೆದಿವೆ?
A
ಆರೋಗ್ಯ ಸಂಸ್ಥೆ
B
ಮಾನವಹಕ್ಕುಗಳ ಮಂಡಳಿ
C
ವಿಶ್ವ ಆರ್ಥಿಕ ಸಂಸ್ಥೆ
D
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020 ನೇ ಸಾಲಿನ ಮೈಸೂರು ದಸರಾ ಉತ್ಸವವನ್ನು ಯಾರು ಉದ್ಘಾಟಿಸಿದರು ?
A
ಡಾ.ಸಿ.ಎನ್. ಮಂಜುನಾಥ್
B
ಸುಧಾಮೂರ್ತಿ
C
ಚಂದ್ರಶೇಖರ ಕಂಬಾರ
D
ಚಂದ್ರಶೇಖರ ಪಾಟೀಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020 ನೇ ಸಾಲಿನ ವಿಶ್ವ ಆಹಾರ ದಿನದ ಘೋಷವಾಕ್ಯವೇನು?
A
ಭವಿಷ್ಯಕ್ಕಾಗಿ ಆಹಾರ
B
ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನ
C
ಬೆಳೆಯಿರಿ, ಪೋಷಿಸಿ, ಸುಸ್ಥಿರವಾಗಿರಿ. ಒಟ್ಟಾಗಿರಿ. ನಮ್ಮ ಕೆಲಸಗಳೇ ನಮ್ಮ ಭವಿಷ್ಯ.
D
ಇಂದು ಆಹಾರ ಸಂರಕ್ಷಿಸಿದರೆ ನಾಳಿನ ಭವಿಷ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಯಾವ ಶೀಲಾ ಶಾಸನದಲ್ಲಿ ಅಶೋಕನ ಚಿತ್ರದೊಂದಿಗೆ ಅವನನ್ನು "ರಾನ್ಯೋ ಅಶೋಕ" ಎಂದು ವಿವರಿಸಲಾಗಿದೆ.
A
ಸಾಂಚಿ
B
ಕೋಲ್ಕತ್ತಾ
C
ಶಹಾಬಾಜಗಿರಿ
D
ಕಂಗಣಹಳ್ಳಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನ ಯಾವ ಅರಸರ ಕಾಲದಲ್ಲಿ ದೇವಾಲಯಗಳ ನಿರ್ಮಾಣದ ಸಂದರ್ಭದಲ್ಲಿ "ಕಲ್ಯಾಣ ಮಂಟಪ" ಕಟ್ಟುವುದು ಮುಖ್ಯ ಲಕ್ಷಣವಾಗಿತ್ತು
A
ಚಾಲುಕ್ಯರು
B
ರಾಷ್ಟ್ರಕೂಟರು
C
ವಿಜಯನಗರ
D
ಗುಪ್ತರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
1930ರಲ್ಲಿ "ಸ್ವಾತಂತ್ರ್ಯದ ಘೋಷಣೆ" ಪ್ರತಿಜ್ಞೆಯನ್ನು ರಚಿಸಿದವರು ಯಾರು?
A
ಜವಹರ ಲಾಲ್ ನೆಹರೂ
B
ಮಹಾತ್ಮ ಗಾಂಧೀಜಿ
C
ಮೋತಿಲಾಲ್ ನೆಹರೂ
D
ಸಿ.ಆರ್.ದಾಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕನ್ನಡದ ಮೊದಲ ಕವಯಿತ್ರಿ
A
ಅಕ್ಕಮಹಾದೇವಿ
B
ಸಂಚಿ ಹೊನ್ನಮ್ಮ
C
ಮುಕ್ತಾಯಕ್ಕ
D
ಅನುಪಮಾ ನಿರಂಜನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಕ್ಷರ ಪ್ರಕಾಶನ ಸಂಸ್ಥೆಯನ್ನು ಕಟ್ಟಿದವರು ಯಾರು?
A
ಪಿ.ಲಂಕೇಶ್
B
ಪೂರ್ಣಚಂದ್ರ ತೇಜಸ್ವಿ
C
ಕೆ.ವಿ.ಸುಬ್ಬಣ್ಣ
D
ಕೆ.ವಿ.ಅಕ್ಷರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ?
A
ಗ್ರಾಪೊಲಾಜಿ
B
ಡೆಮೊಗ್ರಾಫಿ
C
ಕ್ರಿಪ್ಟೋಗ್ರಾಫಿ
D
ಕಾರ್ಟೋಗ್ರಾಫಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers