Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 30-06-2025
30 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ನ ಮೂರೂ ಮಾದರಿಗಳಲ್ಲಿ ಶತಕ ಸಿಡಿಸಿದ ಭಾರತದ ಏಕೈಕ ಹಾಗೂ ವಿಶ್ವದ ಐದನೇ ಆಟಗಾರ್ತಿ ಯಾರು?
A
ಮಿಥಾಲಿ ರಾಜ್
B
ಸ್ಮೃತಿ ಮಂದಾನ
C
ಹರ್ಮನ್ಪ್ರೀತ್ ಕೌರ್
D
ಜುಲನ್ ಗೊಸ್ವಾಮಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಡಾ. ಎಸ್. ಎಲ್. ಭೈರಪ್ಪ
B
ಜಯಂತ ಕೈಕುಣಿ
C
ಬಾನು ಮುಷ್ತಾಕ್
D
ಜ್ಞಾನದೀಪ್ ಹುಣಸವಾಡಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಅಂಚೆ ಕಚೇರಿಗಳಲ್ಲಿ ಪ್ರಾರಂಭಿಸಲಾದ ಹೊಸ ಸೌಲಭ್ಯವೇನು?
A
ನಗದು ಮಾತ್ರ ಪಾವತಿ ವ್ಯವಸ್ಥೆ
B
ಉಚಿತ ಇಂಟರ್ನೆಟ್ ಸೇವೆ
C
ಡಿಜಿಟಲ್ ಹಣ ವಿನಿಮಯ ಕೇಂದ್ರ
D
ಡಿಜಿಟಲ್ ಪಾವತಿ ಸೌಲಭ್ಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯದ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ಗಳಿಗಾಗಿ ಸರ್ಕಾರ ಹೊಸದಾಗಿ ಆಯ್ಕೆ ಮಾಡಿದ ಟೋಪಿ ಯಾವ ಮಾದರಿಯದ್ದು?
A
ತೆಲಂಗಾಣ ಮಾದರಿಯ ಟೋಪಿ
B
ಕರ್ನಾಟಕ ಮಾದರಿಯ ಟೋಪಿ
C
ದೆಹಲಿ ಮಾದರಿಯ ಟೋಪಿ
D
ಮಹಾರಾಷ್ಟ್ರ ಮಾದರಿಯ ಟೋಪಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಯಾರು?
A
ಜೋಹಾನ್ ಬೋತಾ
B
ಕೇಶವ್ ಮಹಾರಾಜ್
C
ಇಮ್ರಾನ್ ತಾಹಿರ್
D
ಪಾಲ್ ಆಡಮ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2026ರ ಜನಗಣತಿ ಕುರಿತು ಯಾವ ಕಾರ್ಯಾಚರಣೆಯನ್ನು ಏಪ್ರಿಲ್ 1, 2026ರಿಂದ ಪ್ರಾರಂಭಿಸಲಾಗುತ್ತಿದೆ?
A
ಆಧಾರ್ ನವೀಕರಣ ಅಭಿಯಾನ
B
ಮತದಾರರ ಗುರುತಿನ ಪಟ್ಟಿ ತಪಾಸಣೆ
C
ಮನೆ ಪಟ್ಟಿ ಕಾರ್ಯಾಚರಣೆ
D
ಪೌರತ್ವ ಪರಿಶೀಲನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪ್ರಮುಖ ಗುಪ್ತಚರ ಸಂಸ್ಥೆ(RAW) ಯ ಹೊಸ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಪರಾಗ್ ಜೈನ್
B
ಸಮೀರ್ ಜೋಶಿ
C
ರವೀಂದ್ರ ಸಿಂಗ್
D
ಅನಿಲ್ ದೇಸಾಯಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉಜ್ಚೆಸ್ ಕಪ್ 2025ರಲ್ಲಿ ಗೆಲುವು ಸಾಧಿಸಿ ಭಾರತದ ಶ್ರೇಷ್ಟ ಚೆಸ್ ಆಟಗಾರರ ಪಟ್ಟಿಗೆ ಏರಿದ ವ್ಯಕ್ತಿಯು ಯಾರು?
A
ಪ್ರಗ್ನಾನಂದ ಆರ್
B
ಅರುಣ್ ವರ್ಮಾ
C
ವಿಶ್ವನಾಥನ್ ಆನಂದ್
D
ಅರ್ಜುನ ಏರಿಗೈಸಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
“ಆದಿ ಕರ್ಮಯೋಗಿ” ರಾಷ್ಟ್ರೀಯ ಯೋಜನೆ ಯಾವ ಸಮುದಾಯದ ಜನರಿಗಾಗಿ ಆರಂಭಿಸಲಾಗಿದೆ?
A
ರೈತರು
B
ಶಾಲಾ ಮಕ್ಕಳಿಗೆ
C
ಗ್ರಾಮೀಣ ಮಹಿಳೆಯರು
D
ಬುಡಕಟ್ಟು ಸಮುದಾಯದವರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಾಗತಿಕ ಆಲೂಗಡ್ಡೆ ಸಂಶೋಧನಾ ಕೇಂದ್ರವನ್ನು ಭಾರತದಲ್ಲಿ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
A
ದೆಹಲಿ
B
ಆಗ್ರಾ
C
ಲಕ್ನೋ
D
ಪಟ್ನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers