Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 19-06-2025
19 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯಾವ ಯೋಜನೆಯನ್ನು ಆಗಸ್ಟ್ 15, 2025ರಿಂದ ಜಾರಿಗೆ ತರಲು ಘೋಷಿಸಿದ್ದಾರೆ?
A
ಎಲೆಕ್ಟ್ರಿಕ್ ವಾಹನ ರಿಯಾಯಿತಿ ಯೋಜನೆ
B
ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆ
C
ನೂತನ ಹೆದ್ದಾರಿ ಸುಧಾರಣಾ ಯೋಜನೆ
D
ರಾಷ್ಟ್ರೀಯ ಪೆಟ್ರೋಲ್ ಸಬ್ಸಿಡಿ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಎನ್ಎಸ್ ಅರ್ನಾಲ (INS Arnala) ಎಂಬುದು ಯಾವ ರೀತಿ ಯುದ್ಧನೌಕೆ ಆಗಿದೆ?
A
ಆಂಟಿ-ಸಬ್ಮರೀನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC)
B
ಡೆಸ್ಟ್ರಾಯರ್
C
ಎರ್ಕ್ರಾಫ್ಟ್ ಕ್ಯಾರಿಯರ್
D
ಫ್ರಿಗೇಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ರಾಷ್ಟ್ರೀಯ ಓದುವ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜೂನ್ 9
B
ಜೂನ್ 21
C
ಜೂನ್ 1
D
ಜೂನ್ 19
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವನ್ನು ಯಾರಿಗೆ ನೀಡಲಾಗಿದೆ?
A
ಚೈತ್ರ ಬಿ.
B
ದೇವನೂರು ಮಹಾದೇವ
C
ಆರ್. ದಿಲೀಪ್ ಕುಮಾರ್
D
ಕುವೆಂಪು
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ರಿಂದ 2025ರೊಳಗಿನ ಅವಧಿಯಲ್ಲಿ ಗುಜರಾತ್ನ ಗಿರ್ ಅಭಯಾರಣ್ಯದಲ್ಲಿನ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಎಷ್ಟು ಶೇಕಡಾವಾರು ಏರಿಕೆಯಾಗಿದೆ?
A
30.0%
B
35.7%
C
25.5%
D
32.2%
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಗೌರವ ಆಸ್ಕರ್ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗುತ್ತಿದೆ?
A
ಗೈ ನಾರ್ರಿಸ್
B
ಟಾಮ್ ಕ್ರೂಸ್
C
ಲಿಯೋನಾರ್ಡೋ ಡಿ ಕ್ಯಾಪ್ರಿಯೊ
D
ಬ್ರಾಡ್ ಪಿಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಹಿರಿಯ ಪತ್ರಕರ್ತ ರಾಮ್ ಬಹದ್ದೂರ್ ರಾಯ್ ಅವರನ್ನು ಯಾವ ಗೌರವ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ?
A
ಪದ್ಮಭೂಷಣ
B
ಪದ್ಮಶ್ರೀ
C
ಭಾರತ ರತ್ನ
D
ಪದ್ಮವಿಭೂಷಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಸಿಕಲ್ ಸೆಲ್ ಅನೀಮಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 9
B
ಜೂನ್ 19
C
ಜೂನ್ 20
D
ಜೂನ್ 29
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೆಬಿ ಮಂಡಳಿಗೆ ಹೊಸ ಸದಸ್ಯರಾಗಿ ನೇಮಕಗೊಂಡವರು ಯಾರು?
A
ಸಂಜಯ್ ಮಲ್ಹೋತ್ರಾ
B
ಅನುರಾಧ ಠಾಕೂರ್
C
ಸುಭಾಷ್ ಚಂದ್ರಾ
D
ನಿರ್ಮಲಾ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯನ್ನು ಯಾವ ಸಂಸ್ಥೆ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಖಂಡಿಸಿದೆ?
A
ಯುನೈಟೆಡ್ ನೇಷನ್ಸ್ (ಸಂಯುಕ್ತ ರಾಷ್ಟ್ರ)
B
ವಿಶ್ವ ಬ್ಯಾಂಕ್
C
ಎಫ್ಎಟಿಎಫ್ (ಹಣಕಾಸು ಕ್ರಿಯಾ ಕಾರ್ಯಪಡೆ)
D
ನಾಟೋ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers