Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 27-01-2025
27 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮ್ಯಾಡಿಸನ್ ಕೀಸ್ ಅವರು ಮೊದಲ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಅವರು ಯಾವ ದೇಶದವರು ?
A
ಜಪಾನ
B
ಅಮೇರಿಕ
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಪದ್ಮ ಪ್ರಶಸ್ತಿಯನ್ನು ಪಡೆದಿರುವ ಸಾಧಕರ ಸಂಖ್ಯೆ ಎಷ್ಟು?
A
7
B
12
C
19
D
23
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಸ್ಟ್ರೇಲಿಯನ್ ಓಪನ್ ನ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಟೆನಿಸ್ ಆಟಗಾರ ಯಾರು ?
A
ಸುಮಿತ್ ನಗಾಲ್
B
ನೊವಾಕ್ ಜೊಕೊವಿಕ್
C
ಅಲೆಕ್ಸಾಂಡರ್ ಜ್ವೆರೆವ್
D
ಜಾನಿಕ್ ಸಿನ್ನರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಗಣರಾಜ್ಯೋತ್ಸವ 2025 ರ ಆಚರಣೆಗಳಿಗೆ ಮುಖ್ಯ ಅತಿಥಿಯಾಗಿ ಯಾರನ್ನು ಆಹ್ವಾನಿಸಲಾಗಿದೆ?
A
ಜೋಕೊ ವಿಡೋಡೋ
B
ಗಿಬ್ರಾನ್ ರಾಕಬುಮಿಂಗ್ ರಾಕಾ
C
ಪ್ರಬೋವೋ ಸುಬಿಯಂಟೋ
D
ಸುಸಿಲೋ ಬಂಬಾಂಗ್ ಯುಧೋಯೋನೋ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ICC ಪ್ರಶಸ್ತಿಗಳು 2024 ರ ___________________________ ಅವರಿಗೆ ವರ್ಷದ ಉದಯೋನ್ಮುಖ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
A
ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ
B
ಜಸ್ಪ್ರೀತ್ ಬುಮ್ರಾ , ಬಾಬರ್ ಅಜಮ್
C
ಸಿಕಂದರ್ ರಜಾ, ಬಾಬರ್ ಅಜಮ್
D
ಕಮಿಂದು ಮೆಂಡಿಸ್, ಅನ್ನೇರಿ ಡೆರ್ಕ್ಸೆನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) 2024ನೇ ಸಾಲಿನ ಪುರುಷರ T-20 ಕ್ರಿಕೆಟಿಗ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ.
A
ಜಸ್ಪ್ರೀತ್ ಬುಮ್ರಾ
B
ಮೊಹಮ್ಮದ್ ಶಮಿ
C
ಅರ್ಷದೀಪ್ ಸಿಂಗ್
D
ರವೀಂದ್ರ ಜಡೇಜಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ನೀತಿ ಆಯೋಗದ ಸೂಚ್ಯಂಕದಲ್ಲಿ ರಾಜ್ಯಗಳ ಹಣಕಾಸಿನ ಸದೃಢತೆಯಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ ?
A
ಒಡಿಶಾ
B
ಗೋವಾ
C
ಜಾರ್ಖಂಡ್
D
ಛತ್ತೀಸಗಢ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಲೇಷ್ಯಾ ಜೋಹರ್ ಅಂತರಾಷ್ಟ್ರೀಯ ಓಪನ್ ಚೆಸ್ ಟೂರ್ನಮೆಂಟ್ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಂಡರು.
A
ಶ್ರೀ ಎಂ ಪ್ರಾಣೇಶ್
B
ಜಿಎಂ ಶ್ಯಾಮ್ ಸುಂದರ್
C
ಮಿತ್ರಭಾ ಗುಹಾ ಜಯ
D
ಇನಿಯನ್ ಪನ್ನೀರಸೆಲ್ವಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಯಾವ ರಾಜ್ಯ ಪೋಲೀಸ್ ಇತ್ತೀಚೆಗೆ ಇ-ಎಫ್ಐಆರ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ?
A
ಕೇರಳ
B
ಕರ್ನಾಟಕ
C
ಗುಜರಾತ್
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದಲ್ಲಿ _______ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ?
A
ಗಾಂಧೀಜಿ
B
ಸರಸ್ವತಿ
C
ಶಿವ
D
ಭುವನೇಶ್ವರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers