Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 04-01-2025
04 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಬ್ರೈಲ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 1
B
ಜನವರಿ 6
C
ಜನವರಿ 3
D
ಜನವರಿ 4
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ತ್ವರಿತ ವಾಣಿಜ್ಯ ಸೇವೆ ದೈತ್ಯ ಕಂಪನಿಯಾಗಿರುವ ಕ್ವಿಕ್-ಕಾಮರ್ಸ್ ಕಂಪನಿ ಬ್ಲಿಂಕಿಟ್ 10 ನಿಮಿಷಗಳ ಆಂಬ್ಯುಲೆನ್ಸ್ ಸೇವೆಯನ್ನು ಎಲ್ಲಿ ಪ್ರಾರಂಭಿಸುತ್ತಿದೆ.
A
ಗುರುಗ್ರಾಮ್
B
ಸೂರತ್
C
ವಡೋದರ
D
ಫರೀದಾಬಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್ ದಾಳಿಗೆ ಗುರಿಯಾದ ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ.
A
8ನೇ ಸ್ಥಾನ
B
10ನೇ ಸ್ಥಾನ
C
2ನೇ ಸ್ಥಾನ
D
1ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನಾಗರಿಕ ವಿಮಾನಯಾನದ ನೂತನ ಮಹಾನಿರ್ದೇಶಕರಾಗಿ (DGCA) ಯಾರನ್ನು ನೇಮಿಸಲಾಗಿದೆ.
A
ಶ್ರೀ ಅರುಣ್ ಕುಮಾರ್
B
ಫೈಜ್ ಅಹ್ಮದ್ ಕಿದ್ವಾಯಿ
C
ಶ್ರೀ ಬೀರ್ ಸಿಂಗ್ ರಾಯ್
D
ಶ್ರೀ ಜಿ. ರಾಜಶೇಖರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಜಯ್ ಕುಮಾರ್ ಭಲ್ಲಾ ಅವರು ಯಾವ ರಾಜ್ಯದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
A
ಮಣಿಪುರ
B
ಬಿಹಾರ
C
ಕೇರಳ
D
ಜಾರ್ಖಂಡ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಅಜಂತಾ-ಎಲ್ಲೋರಾ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ (AIFF) ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಿದ್ದಾರೆ.
A
ಶ್ಯಾಮ್ ಬೆನಗಲ್
B
ಸಾಯಿ ಪರಂಜ್ ಪೈ
C
ಗೋವಿಂದ್ ನಿಹಲಾನಿ
D
ಮಣಿ ಕೌಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಡಾ. ರಾಜಗೋಪಾಲ ಚಿದಂಬರಂ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
A
ರಾಜಕೀಯ
B
ಸಂಗೀತ
C
ಪರಮಾಣು ವಿಜ್ಞಾನಿ
D
ಪರಿಸರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸಂಬಲ್ಪುರ್ ವಿಶ್ವವಿದ್ಯಾಲಯವು 2023 ರ ಕವನಕ್ಕಾಗಿ ಗಂಗಾಧರ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಿದೆ.
A
ಕೇದಾರ್ ನಾಥ್ ಸಿಂಗ್
B
ಅಲ್ಲಿ ಸರ್ದಾರ್ ಜಾಫ್ರಿ
C
ಅಯ್ಯಪ ಪಣಿಕರ್
D
ಪ್ರತಿವಾ ಸತ್ಪತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ಕರಾವಳಿ-ವಾಡರ್ಸ್ ಪಕ್ಷಿ ಗಣತಿಯನ್ನು ಯಾವ ಸ್ಥಳದಲ್ಲಿ ನಡೆಸಲಾಯಿತು?
A
ಸಾಗರ ರಾಷ್ಟ್ರೀಯ ಉದ್ಯಾನವನ ಗುಜರಾತ್
B
ಮಾಧವ್ ರಾಷ್ಟ್ರೀಯ ಉದ್ಯಾನ ಮಧ್ಯಪ್ರದೇಶ
C
ಗಿಂಡಿ ರಾಷ್ಟ್ರೀಯ ಉದ್ಯಾನ ತಮಿಳುನಾಡು
D
ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಅಕಾಲಿಕ ಮಳೆಯನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿದೆ ?
A
ಒಡಿಶಾ
B
ಸಿಕ್ಕಿಂ
C
ಕೇರಳ
D
ಅಸ್ಸಾಂ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers