Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 25-11-2024
25 ನವೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದಾದ್ಯಂತ ಪ್ರತಿವರ್ಷ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ನವೆಂಬರ್ 20
B
ನವೆಂಬರ್ 28
C
ನವೆಂಬರ್ 22
D
ನವೆಂಬರ್ 25
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
A
ಶಿಭು ಸೊರೆನ್
B
ಹೇಮಂತ್ ಸೊರೆನ್
C
ಅರ್ಜುನ್ ಮುಂಡಾ
D
ಮಧು ಕೋಡಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ನವಂಬರ್ ತಿಂಗಳ 4ನೇ ರವಿವಾರ
B
ನವಂಬರ್ ತಿಂಗಳ 2ನೇ ಶನಿವಾರ
C
ಅಕ್ಟೋಬರ್ ತಿಂಗಳ 4ನೇ ರವಿವಾರ
D
ಅಕ್ಟೋಬರ್ ತಿಂಗಳ 2ನೇ ಶನಿವಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಹಿಳಾ ದೌರ್ಜನ್ಯ ನಿರ್ಮೂಲನ ದಿನದ 2024 ರ ಥೀಮ್ ಏನು ?
A
ಯುನೈಟ್! ಮಹಿಳೆಯರ ವಿರುದ್ಧದ ಹಿಂಸೆಗೆ ಕೊನೆ ಹಾಕಲು ಉಚಿತವಾಗಿರಿ
B
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ನಿಗ್ರಹಕ್ಕೆ ಹೂಡಿಕೆ ಮಾಡಿ
C
ಝೀರೋ ಹೈಗೋಷನ್: ಫಂಡ್, ರೆಸ್ಪಾನ್ಡ್, ಪ್ರಿವೆಂಟ್, ಮತ್ತು ಕಲೆಕ್ಟ್!
D
ಓರೆಂಜ್ ದಿ ವರ್ಲ್ಡ್: ಎಂಡ್ ವೈಯೋಲೆನ್ಸ್ ಅಗೇನ್ಸ್ ವಿಮನ್ ನೌ!
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಬಳಸಿ ಸಂಪೂರ್ಣ ವಿದ್ಯುತ್ ಪೂರೈಸುತ್ತಿರುವ ಭಾರತದ ಮೊದಲ ಜಿಲ್ಲೆ ಯಾವುದು ?
A
ಧಾರವಾಡ
B
ಬಾಗಲಕೋಟಿ
C
ರಾಯಚೂರು
D
ಚಿತ್ರದುರ್ಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ಅರುಣಾಚಲ ರಂಗ್ ಮಹೋತ್ಸವದ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಪಂಕಜ್ ತ್ರಿಪಾಠಿ
B
ಜಮುನಾ ಬಿನಿ
C
ಡಾ.ಬಿ.ಬಾಲ ಭಾಸ್ಕರ್
D
ಅರ್ಜುನ್ ರಾಮ್ ಮೇಘವಾಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ದಿನದ ಥೀಮ್ 2024 ರ ಏನು ?
A
ಅಹಿಂಸಾ ಪರೋ ಧರ್ಮ
B
ನಿಸರ್ಗ ಮತ್ತು ಪರಿಸರ ಸಂರಕ್ಷಣೆ
C
ದೇಶ ಸೇವೆಯಲ್ಲಿ ಯುವಜನತಾ ಶಕ್ತಿಯು
D
ಏಕತೆ ಮತ್ತು ಶಿಸ್ತು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಕಸದ ತೆರಿಗೆ ಸಂಗ್ರಹವನ್ನು ನಿಲ್ಲಿಸಿದ ರಾಜ್ಯ ಯಾವುದು ?
A
ಹರಿಯಾಣ
B
ಮಧ್ಯಪ್ರದೇಶ
C
ಆಂಧ್ರಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶನ ಯಾವ ನಗರದಲ್ಲಿ CBG ಸ್ಥಾವರದೊಂದಿಗೆ ಭಾರತದ ಮೊದಲ ಆಧುನಿಕ, ಸ್ವಾವಲಂಬಿ ಗೋಶಾಲೆಯನ್ನು ಉದ್ಘಾಟಿಸಿದರು.
A
ಇಂದೋರ್
B
ಗ್ವಾಲಿಯರ್
C
ನಾಸಿಕ್
D
ಭೂಪಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ "ಸಂವಿಧಾನದ ಪೀಠಿಕೆಯಿಂದ _____________________________________ ಪದಗಳನ್ನು ತೆಗೆದು ಹಾಕಲು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ?
A
ಜಾತ್ಯತೀತ, ಸಮಾಜವಾದಿ
B
ಸಮಾನತೆ, ಭ್ರಾತೃತ್ವ
C
ಪ್ರಜಾಸತ್ತಾತ್ಮಕ, ಗಣರಾಜ್ಯ
D
ಸಾರ್ವಭೌಮ, ಹಕ್ಕುಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers