Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 08-08-2024
08 ಆಗಸ್ಟ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ಭಾರತೀಯ ಮಹಿಳಾ ಕುಸ್ತಿಪಟು _____ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ.
A
ಅಲ್ಕಾ ತೋಮರ್
B
ವಿನೇಶ್ ಫೋಗಟ್
C
ಅಂಶು ಮಲಿಕ್
D
ಗೀತಾ ಫೋಗಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವಿಜ್ಞಾನ ರತ್ನ ಪುರಸ್ಕಾರವನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ಅವೇಶ್ ಕುಮಾರ್
B
ಆನಂದರಾಮಕೃಷ್ಣನ್
C
ಎಸ್ಕೆ ಮಂಜ್ರೇಕರ್
D
ಗೋವಿಂದರಾಜನ್ ಪದ್ಮನಾಭನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳೆಯರ ಪಾರ್ಕ್ ಸ್ಕೇಟ್ ಬೋರ್ಡಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡವರು ಯಾರು ?
A
ಸಕುರಾ ಯೊಸೊಜುಮಿ
B
ಆಶಾ ಗೊಂಡ್
C
ಆರಿಸಾ ಟ್ರೀವ್
D
ಕೊಕೊನಾ ಹಿರಾಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ____ ಉಪಗ್ರಹವನ್ನು SSLV-D3 ಮೂಲಕ ಉಡಾವಣೆ ಮಾಡಲಿದೆ.
A
EOS-08 ಭೂ ವೀಕ್ಷಣಾ
B
INSAT-1B ಉಪಗ್ರಹ
C
INSAT-1A ಉಪಗ್ರಹ
D
ಇನ್ಸಾಟ್-೪ಎ ಉಪಗ್ರಹ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ BIMSTEC ವ್ಯಾಪಾರ ಶೃಂಗಸಭೆ 2024 ಅನ್ನು ಯಾವ ದೇಶವು ಆಯೋಜಿಸಿದೆ?
A
ಮ್ಯಾನ್ಮಾರ್
B
ನೇಪಾಳ
C
ಭಾರತ
D
ಭೂತಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯಗಳಿಗೆ ನವಿಲು ಅಭಯಾರಣ್ಯಗಳನ್ನೂ ಕೇಂದ್ರ ಸರ್ಕಾರ ಘೋಷಿಸಿದೆ ?
A
ಕರ್ನಾಟಕ ಮತ್ತು ಕೇರಳ
B
ಬಿಹಾರ ಮತ್ತು ಅಸ್ಸಾಂ
C
ಕರ್ನಾಟಕ ಮತ್ತು ಗೋವಾ
D
ಕೇರಳ ಮತ್ತು ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಸೇನೆಯು ಪೂರ್ವ ಲಡಾಖ್ ನಲ್ಲಿ _____ ಎಂಬ ಕಾರ್ಯತಂತ್ರದ ಮಿಲಿಟರಿ ವ್ಯಾಯಾಮವನ್ನು ನಡೆಸುತ್ತಿದೆ ?
A
'ಗರುಡ ಕವಚ'
B
'ಅಲೆಮಾರಿ ಎಲಿಫೆಂಟ್'
C
'ವರುಣ'
D
'ಪರ್ವತ್ ಪ್ರಹಾರ್'
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ರಾಜೀನಾಮೆ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಯಾರು ?
A
ಜಯಂತಿ ಪಟ್ನಾಯಕ್
B
ರೇಖಾ ಶರ್ಮಾ
C
ಮ್ಯಾಮತ್ ಶರ್ಮಾ
D
ಸ್ವಾತಿ ಮಲಿವಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಸುದ್ದಿಯಲ್ಲಿ ಆದಿಚುಂಚನಗಿರಿ ನವಿಲು ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
A
ತಮಿಳುನಾಡು
B
ಮಹಾರಾಷ್ಟ್ರ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
SA20 ಲೀಗ್ನ ಲೀಗ್ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಸೌರವ್ ಗಂಗೂಲಿ
B
ದಿನೇಶ್ ಕಾರ್ತಿಕ್
C
ಎಂಎಸ್ ಧೋನಿ
D
ಸಚಿನ್ ತೆಂಡೂಲ್ಕರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers