Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 30-07-2024
30 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತೀಯ ಟೆನ್ನಿಸ್ ನಿಂದ ನಿವೃತ್ತಿ ಘೋಷಿಸಿದವರು ಯಾರು ?
A
ರಾಮನಾಥನ್ ಕೃಷ್ಣನ್
B
ವಿಜಯ್ ಅಮೃತರಾಜ್
C
ಲಿಯಾಂಡರ್ ಪೇಸ್
D
ರೋಹನ್ ಬೋಪಣ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
'2024 ರ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಯಾರಿಗೆ ಘೋಷಿಸಲಾಗಿದೆ?
A
ನಿರ್ಮಲ ಸೀತಾರಾಮನ್
B
ಡಾ.ಸುಧಾ ಮೂರ್ತಿ
C
ನಾರಾಯಣ ಮೂರ್ತಿ
D
ವಿಜಯ್ ಭಟ್ಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (SIDBI) ದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
A
ವಿನಯ್ ಸಿನ್ಹಾ
B
ನೃಪೇಂದ್ರ ಮಿಶ್ರಾ
C
ಮನೋಜ್ ಮಿತ್ತಲ್
D
ರಾಜೀವ್ ಪ್ರಸಾದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ಪರಿಷತ್ ಕೊಡುವ 2023-24ನೇ ಸಾಲಿನ ________________ ಪುರಸ್ಕಾರಕ್ಕೆ ರಾಜ್ಯದ ಐವರು ಶಿಕ್ಷಕರು ಆಯ್ಕೆಯಾಗಿದ್ದಾರೆ.
A
ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ
B
ರಾಷ್ಟ್ರೀಯ ಶಿಕ್ಷಣ ನೀತಿ
C
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ
D
ಶೈಕ್ಷಣಿಕ ಸಂಸ್ಥೆ ಪುರಸ್ಕಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತೀಚೆಗೆ ಅಗ್ನಿವೀರರಿಗೆ ರಾಜ್ಯ ಪೊಲೀಸ್, ಜೈಲು ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ನೇಮಕಾತಿಗಳಲ್ಲಿ ಯಾವ ಸರ್ಕಾರವು ಮೀಸಲಾತಿಯನ್ನು ಘೋಷಿಸಿದೆ?
A
ಹರಿಯಾಣ
B
ಗುಜರಾತ್
C
ರಾಜಸ್ಥಾನ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಅಯೋಧ್ಯೆಯ ಭಗವಾನ್ ರಾಮನ ಅಂಚೆಚೀಟಿಯನ್ನು ಒಳಗೊಂಡಿರುವ ವಿಶೇಷ ಸ್ಟ್ಯಾಂಪ್ ಸೆಟ್ ಅನ್ನು ಯಾವ ದೇಶ ಬಿಡುಗಡೆ ಮಾಡಿದೆ?
A
ಥೈಲ್ಯಾಂಡ್
B
ಭೂತಾನ್
C
ಸಿಂಗಾಪುರ
D
ಲಾವೋಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ರಸಗೊಬ್ಬರ ಬಳಕೆದಾರ ರಾಜ್ಯ ಯಾವುದು ?
A
ಕೇರಳ
B
ಸಿಕ್ಕಿಂ
C
ಪಂಜಾಬ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024 ರ ಪ್ಯಾರಿಸ್ ಒಲಿಂಪಿಂಕ್ಸ್ ನಲ್ಲಿ ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಜೋಡಿ ಯಾವುದು ?
A
ರಾಜ್ಯವರ್ಧನ್ ಸಿಂಗ್ ಮತ್ತು ಸರಬ್ಜೋತ್ ಸಿಂಗ್
B
ಅಭಿನವ ಬಿಂದ್ರಾ ಮತ್ತು ಗಗನ್ ನಾರಂಗ್
C
ಮನು ಭಾಕರ್ ಮತ್ತು ವಿಜಯ್ ಕುಮಾರ್
D
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಟೋಕಿಯೊದ ಎಡೋಗಾವಾ ವಾರ್ಡ್ನಲ್ಲಿ ____________ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
A
ಬಿ.ಆರ್. ಅಂಬೇಡ್ಕರ್
B
ಮಹಾತ್ಮ ಗಾಂಧಿ
C
ಎ.ಪಿ.ಜಿ ಅಬ್ದುಲ ಕಲಾಂ
D
ಸರ್ದಾರ್ ಪಟೇಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ಕೇಂದ್ರ ಸಚಿವರು ಮಧುಮೇಹ ಶಾಸ್ತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ "ಜೀವಮಾನ ಸಾಧನೆ ಪ್ರಶಸ್ತಿ" ಯನ್ನು ಪಡೆದರು?
A
ಜಿತೇಂದ್ರ ಸಿಂಗ್
B
ಜಗತ್ ಪ್ರಕಾಶ್
C
ನಿರಂತರ ಕುಮಾರ್ ಸಿಂಗ್
D
ಅನ್ನಪೂರ್ಣ ದೇವಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers