Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 20-07-2024
20 ಜುಲೈ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ರಾಷ್ಟ್ರೀಯ ಚಂದ್ರ ದಿನದ ಥೀಮ್ ಏನು ?
A
"ಚಂದ್ರನ ಪರಿಶೋಧನೆ, ಸಮನ್ವಯ ಮತ್ತು ಸುಸ್ಥಿರತೆ"
B
"ನೆರಳುಗಳನ್ನು ಬೆಳಗಿಸುವುದು"
C
"ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತರಾಷ್ಟ್ರೀಯ ಸಹಕಾರ"
D
"ಚಂದ್ರನ ಪರಿಶೋಧನೆಯ ಮನೋಭಾವ ಮತ್ತು ಜ್ಞಾನದ ನಿರಂತರ ಅನ್ವೇಷಣೆ"
ವಿವರಣೆ / Explanation:
ಪ್ರಶ್ನೆ 2 / Question 2
1 Mark
87 ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ _____ ರಂದು ಬಿಡುಗಡೆಗೊಳಿಸಿದರು.
A
ಜುಲೈ 19
B
ಜುಲೈ 18
C
ಜುಲೈ 20
D
ಜುಲೈ 21
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತ ಟಿ 20 ತಂಡದ ನೂತನ ನಾಯಕರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ರಿಯಾನ್ ಪರಾಗ್
B
ಶುಭಮಾನ್ ಗಿಲ್
C
ಸೂರ್ಯಕುಮಾರ್ ಯಾದವ್
D
ರಿಷಭ್ ಪಂತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ ಭಾರತದ ನೂತನ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ವಿನಯ್ ಕ್ವಾತ್ರಾ
B
ಹರ್ಷವರ್ಧನ್
C
ನವತೇಜ್ ಸರ್ನಾ
D
ವಿನಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ರಾಷ್ಟ್ರೀಯ ಚಂದ್ರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 18
B
ಜುಲೈ 19
C
ಜುಲೈ 21
D
ಜುಲೈ 20
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಎಪಿಡೆಮಿಕ್ ಪ್ರಿಪೇರ್ಡ್ನೆಸ್ ಇನ್ನೋವೇಶನ್ಸ್ (CEPI) ಮೊದಲ ಏಷ್ಯನ್ "ಪ್ರಿ-ಕ್ಲಿನಿಕಲ್ ನೆಟ್ವರ್ಕ್ ಫೆಸಿಲಿಟಿ" ಅನ್ನು ಭಾರತದ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ?
A
ಮುಂಬೈ
B
ಅಹ್ಮದಾಬಾದ್
C
ಫರಿದಾಬಾದ್
D
ಚನ್ನೈ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಯಾರು ?
A
ಸಂಜೀವ್ ಕುಮಾರ್ ಬಲ್ಯಾನ್
B
ಶಿವರಾಜ್ ಸಿಂಗ್ ಚೌಹಾಣ್
C
ಅರ್ಜುನ್ ಮುಂಡಾ
D
ಎಸ್ ಅರುಣ್ ಕುಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ತೆಲಂಗಾಣ ಸರ್ಕಾರದ ನೂತನ ಯೋಜನೆಯಾದ "ರಾಜೀವ್ ಗಾಂಧಿ ಸಿವಿಲ್ಸ್ ಅಭಯಹಸ್ತಮ್" ಯೋಜನೆಗೆ ಯಾರು ಚಾಲನೆ ನೀಡಿದ್ದಾರೆ ?
A
ರೇವಂತ್ ರೆಡ್ಡಿ
B
ಮನೋಹರ್ ಲಾಲ್ ಖಟ್ಟರ್
C
ನಯಾಬ್ ಸಿಂಗ್
D
ಭಜನ್ ಲಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತದ ಯಾವ ನಗರದಲ್ಲಿ ರಾಷ್ಟ್ರೀಯ ಭೂಕುಸಿತ ಮುನ್ಸೂಚನೆ ಕೇಂದ್ರವನ್ನು ಉದ್ಘಾಟಿಸಲಾಯಿತು ?
A
ವಾರಣಾಸಿ
B
ಕೋಲ್ಕತ್ತಾ
C
ಭೋಪಾಲ್
D
ಜೈಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಹರಿಯಾಣದ ಫರಿದಾಬಾದ್ನಲ್ಲಿ ಸಾಂಕ್ರಾಮಿಕ ಸನ್ನದ್ಧತೆಯ ನಾವೀನ್ಯತೆಗಳ ಒಕ್ಕೂಟದ ಏಷ್ಯಾದ ಮೊದಲ "ಪ್ರಿ-ಕ್ಲಿನಿಕಲ್ ನೆಟ್ವರ್ಕ್ ಫೆಸಿಲಿಟಿ" ಅನ್ನು ಯಾರು ಉದ್ಘಾಟಿಸಿದರು?
A
ಪವನ್ ಕುಮಾರ್ ಬನ್ಸಾಲ್
B
ಹರ್ಷವರ್ಧನ್
C
ಜೈಪಾಲ್ ರೆಡ್ಡಿ
D
ಡಾ ಜಿತೇಂದ್ರ ಸಿಂಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers