Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 28-10-2023
28 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಲಿ ಕೆಕಿಯಾಂಗ್ ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ?
A
ಉಕ್ರೇನ್
B
ಚೀನಾ
C
ಇರಾನ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚೀನಾದ ಶೆಂಝೌ 17 ಮಿಷನ್ನಲ್ಲಿರುವ ಮೂವರು ಗಗನಯಾತ್ರಿಗಳು ಯಾರು?
A
ಟ್ಯಾಂಗ್ ಹಾಂಗ್ಬೊ, ಟ್ಯಾಂಗ್ ಶೆಂಗ್ಜಿ, ಮತ್ತು ಜಿಯಾಂಗ್ ಕ್ಸಿನ್ಲಿನ್
B
ನೀಲ್ ಆರ್ಮ್ಸ್ಟ್ರಾಂಗ್, ಬಜ್ ಆಲ್ಡ್ರಿನ್ ಮತ್ತು ಮೈಕೆಲ್ ಕಾಲಿನ್ಸ್
C
ಯೂರಿ ಗಗಾರಿನ್, ವ್ಯಾಲೆಂಟಿನಾ ತೆರೆಶ್ಕೋವಾ, ಮತ್ತು ಅಲೆಕ್ಸಿ ಲಿಯೊನೊವ್
D
ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ರಿಚರ್ಡ್ ಬ್ರಾನ್ಸನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023ರ ಮಹರ್ಷಿ ಶ್ರೀ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯದ ಎಷ್ಟು ಜನ ಸಾಧಕರಿಗೆ ಪ್ರಧಾನ ಮಾಡಲಾಯಿತು ?
A
3
B
6
C
8
D
2
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ಯಾರಾ ಏಷ್ಯನ್ ಗೇಮ್ಸ್ ನ ಒಂದೇ ಗೇಮ್ಸ್ ನಲ್ಲಿ 2 ಚಿನ್ನ ಗೆದ್ದ ಭಾರತೀಯ ಮೊದಲ ಮಹಿಳೆ ಯಾರು ?
A
ಅವನಿ ಲೇಖನಾ
B
ಕಮಲಜೀತ್ ಸಂಧು
C
ದೀಪಾ ಮಲಿಕ್
D
ಶೀತಲ್ ದೇವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕಂದಾಯ ಇಲಾಖೆ ಸಚಿವರು ಯಾರು ?
A
ಬಿ. ಆರ್. ಮಮತಾ
B
ಕೃಷ್ಣ ಬೈರೇಗೌಡ
C
ನರೇಂದ್ರ ಸಿಂಗ್ ತೋಮರ್
D
ಅಭಿಷೇಕ್ ಸಿಂಗ್ ಚೌಹಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ವಿಜ್ಞಾನಿಗಳು 'ಹವಳದ ಬಂಡೆ'ಯ ಪಳೆಯುಳಿಕೆಗಳನ್ನು ಎಲ್ಲಿ ಕಂಡುಹಿಡಿದಿದ್ದಾರೆ?
A
ಜಮ್ಮು ಮತ್ತು ಕಶ್ಮೀರ
B
ಬಿಹಾರ
C
ಮಿಜೋರಾಂ
D
ಲಡಾಖ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಸಂಪೂರ್ಣ ಮಹಿಳಾ ಪೊಲೀಸ್ ಠಾಣೆ ಯಾವ ರಾಜ್ಯದಲ್ಲಿದೆ?
A
ಜಮ್ಮು ಕಾಶ್ಮೀರ
B
ಮೇಘಾಲಯ
C
ತಮಿಳುನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚಾಂಗು ಸರೋವರ ಯಾವ ರಾಜ್ಯದಲ್ಲಿ ಬರುತ್ತದೆ ?
A
ಅರುಣಾಚಲ ಪ್ರದೇಶ
B
ಮಣಿಪುರ
C
ಸಿಕ್ಕಿಂ
D
ಬಿಹಾರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಕತಾರ್ನಲ್ಲಿ ಎಂಟು ಭಾರತೀಯ ಪ್ರಜೆಗಳಿಗೆ ಮರಣದಂಡನೆ ವಿಧಿಸಲಾಯಿತು, ಅವರನ್ನು ಬಂಧಿಸಿದಾಗ ಅವರು ಕತಾರ್ನಲ್ಲಿ_________________ಕೆಲಸ ಮಾಡುತ್ತಿದ್ದರು?
A
ವೈದ್ಯಕೀಯ ವೃತ್ತಿಪರರು
B
ನಿರ್ಮಾಣ ಕೆಲಸಗಾರರು
C
ಮಾಜಿ ನೌಕಾ ಅಧಿಕಾರಿಗಳು
D
ರಾಜತಾಂತ್ರಿಕರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಐಹೊಳೆಯನ್ನು ಭಾರತದ ವಾಸ್ತು ಶಿಲ್ಪಗಳ ತೊಟ್ಟಿಲು ಎಂದು ಕರೆದವರು ಯಾರು?
A
ಸೂರ್ಯಪ್ರಕಾಶ ಕಾಮತ್
B
ಕನ್ನಿಂಗ್ ಹ್ಯಾಮ್
C
ಪಾರ್ಸಿ ಬ್ರೌನ್
D
ಜೇಮ್ಸ್ ಪ್ರಿನ್ಸೆಪ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers