Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 27-06-2020
30 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಸ್ಮಾರ್ಟ್ ಆಪ್ ತವರು ಎಂದು ಯಾವ ನಗರವನ್ನು ಕರೆಯುತ್ತಾರೆ?
A
ಬೆಂಗಳೂರು
B
ದೆಹಲಿ
C
ನೋಯ್ಡಾ
D
ಪುಣೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ರ ಫೀಫಾ ಮಹಿಳಾ ವಿಶ್ವಕಪ್ ಗೆ ಆತಿಥ್ಯ ನೀಡುವ ರಾಷ್ಟ್ರಗಳು ಯಾವುವು ?
A
ರಷ್ಯಾ-ಸ್ಪೇನ್
B
ಚೀನಾ-ಇಟಲಿ
C
ಆಸ್ಟ್ರೇಲಿಯಾ-ನ್ಯೂಜಿಲೆಂಡ್
D
ಇಟಲಿ-ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಿ ಮೋದಿಯವರು ಉತ್ತರ ಪ್ರದೇಶದಲ್ಲಿ 125 ದಿನಗಳ ಗರೀಬ್ ಕಲ್ಯಾಣ್ ರೋಜಗಾರ ಅಭಿಯಾನವನ್ನು ಆರಂಭಿಸಿದ್ದು ಈ ಯೋಜನೆಯು ಎಷ್ಟು ರಾಜ್ಯಗಳಲ್ಲಿ ಜಾರಿಗೆ ಬರಲಿದೆ
A
04
B
06
C
08
D
10
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಹಿರಿಯ ನಾಗರಿಕರ ಅಂಚೆ ಮತ ಪತ್ರ ಆಯ್ಕೆಗೆ ಇತ್ತ ವಯೋಮಿತಿಯನ್ನು ಎಷ್ಟು ವರ್ಷಕ್ಕೆ ಇಳಿಕೆ ಮಾಡಲಾಯಿತು
A
60
B
62
C
65
D
70
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ವರದಿಯ ಅನುಸಾರ ಸ್ಟಾರ್ಟ್ಅಪ್ ಗಳಿಗೆ ಪೂರಕ ಸೌಲಭ್ಯ ಕಲ್ಪಿಸುವ ವಿಶ್ವದ ನಗರಗಳ ಪಟ್ಟಿಯಲ್ಲಿ ಬೆಂಗಳೂರು 26 ನೇ ಸ್ಥಾನ ಪಡೆದಿದ್ದು, ದೆಹಲಿ ಎಷ್ಟನೇ ಸ್ಥಾನದಲ್ಲಿದೆ?
A
34
B
36
C
44
D
45
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ಇಸವಿಯಲ್ಲಿ ಕಸ್ತೂರ ಬಾ ಗಾಂಧಿಯವರು ಜೈಲಿನಲ್ಲಿ ನಿಧನ ಹೊಂದಿದರು.
A
1940
B
1942
C
1944
D
1946
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಖಿಲ ಭಾರತದ ಮುಸ್ಲಿಂ ಲೀಗ್ ವನ್ನು 1906 ಡಿಸೆಂಬರ 30 ರಂದು ----- ದಲ್ಲಿ ರಚಿಸಲಾಯಿತು.
A
ಢಾಕಾ
B
ಲಕ್ನೋ
C
ಲಾಹೋರ್
D
ಅಲಿಗಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಹಾತ್ಮಾಗಾಂಧಿಯವರ ಯಾವ ಹೋರಾಟ, ಕಾರ್ಖಾನೆ ಕೆಲಸಗಾರರಿಗೆ ಸಂಬಂಧಿಸಿದೆ ?
A
ಖೇಡಾ ಹೋರಾಟ
B
ಅಹಮದಾಬಾದ್ ಹೋರಾಟ
C
ಚಂಪಾರಣ ಸತ್ಯಾಗ್ರಹ
D
ಇವುಗಳಲ್ಲಿ ಯಾವದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಇತ್ತೀಚಿಗೆ ಭಾರತದ ಭೇಟಿ ಮಾಡಿದರು. ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿದ್ದರು ?
A
ಜರ್ಮನಿ
B
ಯು.ಎಸ್.ಎ
C
ಯು.ಕೆ
D
ಕೆನಡಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಪ್ರೆಂಚರ ಅದೃಷ್ಟ ಪರೀಕ್ಷೆಗೆ ನಿರ್ಣಾಯಕದ ಕದನ ಯಾವದು ?
A
ಬಕ್ಸಾರ್ ಕದನ
B
ವಾಂಡಿವಾಷ್ ಕದನ
C
ಪ್ಲಾಸಿ ಕದನ
D
ಪ್ರಥಮ ಕರ್ನಾಟಕ ಯುದ್ಧ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers