Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 05-05-2023
05 ಮೇ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಉಕ್ರೇನ್ ಅಧ್ಯಕ್ಷ ಯಾರು ?
A
ವೋಲ್ದಿಮಿರ್ ಝೆಲ್ಯಂಸ್ಕಿ
B
ಡೆನಿಸ್ ಶ್ಮಿಹಾಲ್
C
ಓಲೆಕ್ಸಿ ರೆಜ್ನಿಕೋವ್
D
ವ್ಲಾದಿಮಿರ್ ಪುಟಿನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿಯನ್ನು ಯಾವಾಗ ಆಚರಿಸಲಾಗುತ್ತದೆ?
A
ಮೇ 5
B
ಮೇ 25
C
ಮೇ 15
D
ಮೇ 12
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಇನ್ನೋವೇಶನ್ ಸಮೀಕ್ಷೆ (NMIS) 2021-22' ಪ್ರಕಾರ ಅತ್ಯಂತ ನವೀನ ರಾಜ್ಯ ಯಾವುದು?
A
ಪಶ್ಚಿಮ ಬಂಗಾಳ
B
ಮಹಾರಾಷ್ಟ್ರ
C
ಕರ್ನಾಟಕ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಚುನಾವಣಾ ಆಯೋಗವು ಯಾವ ರಾಜ್ಯದಲ್ಲಿ ಮತದಾರರಿಗೆ ತಡೆರಹಿತ ನೋಂದಣಿಗಾಗಿ ಪರಿಚಯಿಸಿದೆ?
A
ಗೋವಾ
B
ಕೇರಳ
C
ಅಸ್ಸಾಂ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2022 - 23ನೇ ಸಾಲಿನ ವರದಿಯ ಪ್ರಕಾರ ಸಂಸ್ಕರಿತ ಇಂಧನ ಪೂರೈಕೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
1ನೇ
B
2ನೇ
C
3ನೇ
D
4ನೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸುಂದರಿ ಮರಗಳು ___ ನಲ್ಲಿ ಕಂಡುಬರುತ್ತವೆ.
A
ಗೋದಾವರಿ ಡೆಲ್ಟಾ
B
ಮುತ್ತುಪೇಟ ಡೆಲ್ಟಾ
C
ಮಹಾನದಿ ಡೆಲ್ಟಾ
D
ಗಂಗಾ-ಬ್ರಹ್ಮಪುತ್ರ ಡೆಲ್ಟಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಓರಿಯನ್ ಮಿಲಿಟರಿ ವ್ಯಾಯಾಮ 2023 ರಲ್ಲಿ ಭಾಗವಹಿಸುತ್ತಿರುವ ಭಾರತದ ಮೊದಲ ರಫೇಲ್ ಮಹಿಳಾ ಪೈಲಟ್ ಶಿವಂಗಿ ಸಿಂಗ್ ಯಾವ ರಾಜ್ಯಕ್ಕೆ ಸೇರಿದವರು?
A
ಆಂಧ್ರಪ್ರದೇಶ
B
ಕೇರಳ
C
ರಾಜಸ್ಥಾನ
D
ಬಿಹಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಅಜಯ್ ಬಂಗಾ ಅವರನ್ನು ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದವರು ಯಾರು?
A
ಮಾರ್ಗರಿಟಾ ಡೆಲ್ಲಾ ವ್ಯಾಲೆ
B
ಜೋ ಬಿಡೆನ್
C
ಡೇವಿಡ್ ಮಾಲ್ಪಾಸ್
D
ಡೊನಾಲ್ಡ್ ಟ್ರಂಪ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಉತ್ತರ ಪ್ರದೇಶದ ರಾಜ್ಯಪಾಲರು ಯಾರು ?
A
ಆನಂದಿಬೆನ್ ಪಟೇಲ್
B
ಯೋಗಿ ಆದಿತ್ಯನಾಥ್
C
ಎಸ್ ಜೈಶಂಕರ್
D
ವಿಜಯ್ ರೂಪಾನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಲ್ಲೂರಿ ಸೀತಾರಾಮರಾಜು ಅವರು ಭಾರತದ ಯಾವ ರಾಜ್ಯದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು?
A
ಮಹಾರಾಷ್ಟ್ರ
B
ಆಂಧ್ರಪ್ರದೇಶ
C
ಬಿಹಾರ
D
ಗುಜರಾತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers