________ಯಲ್ಲಿ ವಾತಾವರಣ ಹದಗೆಟ್ಟಿರುವದರಿಂದ ಸರ್ಕಾರವು ನವೆಂಬರ್ 3 ರಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಯಾವ ರಾಜ್ಯಗಳು ಸೇರಿ ನವೆಂಬರ್ 4 ರಂದು "ಸಮನ್ವಯ" ಸಭೆಯನ್ನು ಮಾಡಲಾಯಿತು?
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ. ಹೇಳಿಕೆ 1 : ಗಡಿ ವಿಭಾಗದ ಪ್ರಮುಖ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳಲ್ಲಿ ಕನ್ನಡ ಹಾಗೂ ಮರಾಠಿ ಎರಡರಲ್ಲೂ ಫಲಕ ಹಾಕಬೇಕು ಎಂಬುದನ್ನು ಸೇರಿದಂತೆ ಹಲವಾರು ವಿಷಯ ಸೇರಿದಂತೆ ಚರ್ಚೆ ಮಾಡಲಾಯಿತು. ಹೇಳಿಕೆ 2 : ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕೇಂದ್ರ ಸರಿಕಾರಕ್ಕೆ ಮನವಿ ಮಾಡುವ ಕುರಿತಂತೆ ಚರ್ಚೆ ಮಾಡಲಾಯಿತು.
ವಿವರಣೆ / Explanation:
ಪ್ರಶ್ನೆ 4 / Question 41 Mark
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ - 2022 ಯಾವ ರಾಜ್ಯದಲ್ಲಿ ಮಾಡಲಾಯಿತು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಮುಂಬರುವ ಐದು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಕರ್ನಾಟಕ ರಾಜ್ಯದಲ್ಲಿ __________ಪಟ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಕಾಂತೀಯ ಕ್ಷೇತ್ರದ ಶಕ್ತಿ ಮತ್ತು ದಿಕ್ಕನ್ನು ಅಳೆಯಲು ಬಳಸುವ ವೈಜ್ಞಾನಿಕ ಸಾಧನ ಯಾವುದು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ರಾಜ್ಯದಲ್ಲಿ ಗ್ರೀನ್ಫೀಲ್ಡ್ ಇಎಂಸಿ ಯೋಜನೆಯನ್ನು ಸ್ಥಾಪಿಸಲಾಗುತ್ತದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೃಷಿಯು ಯಾವಾಗಲೂ ಭಾರತೀಯರ ಹೆಗ್ಗುರುತು ಮತ್ತು ನಮ್ಮ ಕೃಷಿ ಕ್ಷೇತ್ರವು ಬೆಳೆದರೆ ಮಾತ್ರ ರಾಷ್ಟ್ರವಾಗಿ ನಾವು ಏಳಿಗೆ ಹೊಂದಲು ಸಾಧ್ಯ ಎಂದು ಹೇಳಿದವರು ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಅಮೇರಿಕನ್ ಮಾಧ್ಯಮ ಕಂಪನಿಯಾದ US ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ಇತ್ತೀಚೆಗೆ ಅತ್ಯುತ್ತಮ ದೇಶಗಳು 2022 ರ ಶ್ರೇಯಾಂಕವನ್ನು ಬಿಡುಗಡೆ ಮಾಡಲಾಗಿದ್ದು, ಭಾರತದ ಸ್ಥಾನ ಎಷ್ಟು ?
ವಿವರಣೆ / Explanation:
ಪ್ರಶ್ನೆ 10 / Question 101 Mark
_________ನಲ್ಲಿ ಇ-ರಿಕ್ಷಾ ಓಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ?