ಪ್ರಸ್ತುತ ಯಾವ ರಾಜ್ಯದಲ್ಲಿನ ಪ್ರತಿ ಗ್ರಾಮಗಳಲ್ಲಿ 'ಗ್ರಾಮ ಸಚಿವಾಲಯ' ನಿರ್ಮಾಣ ಮಾಡಲಾಗುವದು ಎಂದು ಅಲ್ಲಿನ ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
'ಗ್ರಾಮ ಸಚಿವಾಲಯ' ಯೋಜನೆಯ ಮೂಲಕ ಪ್ರತಿ ವರ್ಷವು ನಡೆಸಲಾಗುವ ಗ್ರಾಮ ಸಭೆಗಳನ್ನು 4ರಿಂದ 6ಕ್ಕೆ ಏರಿಕೆ ಮಾಡಲಾಗಿದೆ. ಸದ್ಯ 'ಗ್ರಾಮ ಸಚಿವಾಲಯ' ಯೋಜನೆಯು ಯಾವ ರಾಜ್ಯದಲ್ಲಿ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ನೀತಿ ಆಯೋಗದ ಉಪಾಧ್ಯಕ್ಷರಾಗಿ ಯಾರನ್ನು ನೇಮಕಮಾಡಲಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಕೇಂದ್ರ ಸರ್ಕಾರವು ಅಧಿಕೃತವಾಗಿ ಹೇಳಿಕೆ ನೀಡಿರುವ ಪ್ರಕಾರ ಯಾರು ನೀತಿ ಆಯೋಗದ ಅಧ್ಯಕ್ಷರಾಗಿರುತ್ತಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ 2017ರಲ್ಲಿ ನೀತಿ ಆಯೋಗದ ಉಪಾಧ್ಯಕ್ಷರಾಗಿ ನೇಮಕವಾಗಿರುವ ಪ್ರಮುಖ ಅರ್ಥಶಾಸ್ತ್ರಜ್ಞ ಯಾರು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಯಾವ ದೇಶದಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್'ಶಿಪ್'ನಲ್ಲಿ ಬಲಶಾಲಿ ಕುಸ್ತಿ ಪಟ್ಟು 'ರವಿ ದಹಿಯಾ' ಅವರಿಗೆ ಚಿನ್ನದ ಪದಕವನ್ನು ಗೆದಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಹಿಂದೆ ನಡೆದ ಜಪಾನಿನ ಟೋಕಿಯೊ ಒಲಂಪಿಕ್ಸ್'ನಲ್ಲಿ 'ರವಿ ದಹಿಯಾ' ಅವರು ಯಾವ ಪದಕವನ್ನು ಗೆದಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮೊದಲ ಬಾರಿಗೆ 1959ರ ಅಕ್ಟೋಬರ್. 2ರಂದು ಆಗಿನ ಪ್ರಧಾನಿ ನೆಹರೂ ಅವರು ಯಾವ ರಾಜ್ಯದ ನಾಗೂರು ಜಿಲ್ಲೆಯಲ್ಲಿ ಉದ್ಘಾಟಿಸಿದರು.
ವಿವರಣೆ / Explanation:
ಪ್ರಶ್ನೆ 9 / Question 91 Mark
ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ರಾಷ್ಟ್ರೀಯ ದಿನವಾಗಿದೆ, ಇದನ್ನು ವಾರ್ಷಿಕವಾಗಿ ಯಾವ ದಿನದಂದು ಪಂಚಾಯತ್ ರಾಜ್ ಸಚಿವಾಲಯವು ಆಚರಣೆ ಮಾಡುತ್ತದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಪಂಚಾಯತ್ ರಾಜ್ ವ್ಯವಸ್ಥೆಯು ಯಾವ ಕಾಯಿದೆಯು ಅಡಿಯಲ್ಲಿ ಎಪ್ರಿಲ್. 24 ರಂದು ರಾಷ್ಟ್ರಾದ್ಯಂತ ಅನುಷ್ಠಾನಕ್ಕೆ ಬಂದಿದೆ.