Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 18-11-2020
19 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಅತಿ ಎತ್ತರದ ಹನುಮ ಮೂರ್ತಿ ಸ್ಥಾಪನೆಗಾಗಿ ಕರ್ನಾಟಕ ಮೂಲದ 'ಜನ್ಮಭೂಮಿ ತೀರ್ಥ ಟ್ರಸ್ಟ್' ತಯಾರಿ ನಡೆಸಿದ್ದು, ಯಾವ ಸ್ಥಳದಲ್ಲಿ ಈ ಮೂರ್ತಿ ಸ್ಥಾಪಿಸಲಾಗುವದು?
A
ಬಾಗಲಕೋಟೆಯ ತುಳಸಿಗೇರಿ
B
ಹೊಸಪೇಟೆಯ ತುಂಗಭದ್ರಾ ಡ್ಯಾಮ್ ಬಳಿ
C
ಹಂಪಿ ಸಮೀಪದ ಕಿಷ್ಕಿಂದ
D
ಅಂಜನಾದ್ರಿ ಬೆಟ್ಟ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಬಿಹಾರದ ನೂತನ ಉಪ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಮಹಿಳೆ ಯಾರು?
A
ರೇಣು ದೇವಿ
B
ಮಮತಾ ಬ್ಯಾನರ್ಜಿ
C
ದ್ರೌಪದಿ ಮುರ್ಮಾ
D
ಬೇಬಿ ರಾಣಿ ಮೌರ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವ ಧರ್ಮಿಯರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಇತ್ತೀಚಿಗೆ ಆದೇಶಿಸಿದ್ದಾರೆ.
A
ಬ್ರಾಹ್ಮಣ
B
ಗಾಣಿಗ
C
ವೀರಶೈವ ಲಿಂಗಾಯತ
D
ಕುರುಬ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಚುನಾವಣಾ ಆಯೋಗವು ಪಂಜಾಬ್ ರಾಜ್ಯ ಚುನಾವಣಾ ರಾಯಭಾರಿಯನ್ನಾಗಿ ಯಾರನ್ನು ನೇಮಕ ಮಾಡಿದೆ?
A
ಅಭಿಷೇಕ ಬಚ್ಚನ್
B
ಸೋನು ಸೂದ್
C
ಅಕ್ಷಯ್ ಕುಮಾರ್
D
ಪಿ ವಿ ಸಿಂಧೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಭಾರತೀಯ ವ್ಯಕ್ತಿಗೆ 2018 ರ ಸಿಯೋಲ್ ಶಾಂತಿ ಪುರಸ್ಕಾರ ಕೊಡಲಾಗಿದೆ?
A
ಮನ್ ಮೋಹನ್ ಸಿಂಗ್
B
ಸುಷ್ಮಾ ಸ್ವರಾಜ್
C
ನರೇಂದ್ರ ಮೋದಿ
D
ಮನೋಹರ್ ಪರಿಕರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಬ್ಸಿಡಿಯರಿ ಅಲೈಯನ್ಸ್ ಪದ್ಧತಿಯನ್ನು ಜಾರಿಗೆ ತಂದವರು
A
ಲಾರ್ಡ್ ವಾರನ್ ಹೇಸ್ಟಿಂಗ್ಸ್
B
ಲಾರ್ಡ್ ಕಾರ್ನ್ ವಾಲಿಸ್
C
ಲಾರ್ಡ್ ಡಾಲ್ ಹೌಸಿ
D
ಲಾರ್ಡ್ ವೆಲ್ಲೆಸ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
1901 ರಲ್ಲಿ "ದ ಎಕನಾಮಿಕ್ ಹಿಸ್ಟ್ರಿ ಆಫ್ ಇಂಡಿಯ" ಎಂಬ ಪುಸ್ತಕವನ್ನು ಬರೆದವರು
A
ಆರ್.ಸಿ.ದತ್
B
ರಾಜಾರಾಮ್ ಮೋಹನ್ ರಾಯ್
C
ಎ.ಎಲ್.ಬಶಮ್
D
ಮಜುಮ್ ದಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕುತುಬ್ ಮಿನಾರ್ ವಾರ ಆಳ್ವಿಕೆಯಲ್ಲಿ ಪೂರ್ಣಗೊಂಡಿತು
A
ಕುತ್ಬುದ್ದಿನ್ ಐಬಕ್
B
ಅಲ್ಲಾವುದ್ದೀನ್ ಖಿಲ್ಜಿ
C
ಸಿಕಂದರ್ ಲೋದಿ
D
ಇಲ್ತಮಿಷ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇವುಗಳಲ್ಲಿ ಯಾವುದು ಕೋರ್ ಇಂಡಸ್ಟ್ರಿಯ ಅಡಿಯಲ್ಲಿ ಇಲ್ಲ?
A
ಸಿಮೆಂಟ್
B
ಚಿನ್ನ
C
ಸ್ಟಿಲ್
D
ಫರ್ಟಿಲೈಜರ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಧವಾ ಪುನರ್ವಿವಾಹವನ್ನು ಪ್ರೋತ್ಸಾಹಿಸಲು, "ಸತ್ಯ ಪ್ರಕಾಶ" ಎಂಬ ಗುಜರಾತಿನ ಪತ್ರಿಕೆಯನ್ನು ಆರಂಭಿಸಿದವರು ಯಾರು?
A
ಸ್ವಾಮಿ ಸಹಜಾನಂದ್
B
ಇ.ವಿ.ರಾಮಸ್ವಾಮಿ
C
ಕರ್ಸನ್ ದಾಸ್ ಮುಲ್ಜಿ
D
ದಾದಾಬಾಯ್ ನವರೋಜಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers