Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 04-09-2024
04 ಸೆಪ್ಟೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಯಾವ ಸ್ಪರ್ಧೆಯಲ್ಲಿ ಬೆಳ್ಳಿ ಕಂಚು ಪದಕಗಳನ್ನು ಗೆದ್ದರು?
A
ಜಾವೆಲಿನ್ ಥ್ರೋ
B
ಶೂಟಿಂಗ್
C
ಎತ್ತರ ಜಿಗಿತ
D
ಈಜು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ 400 ಮೀ. ಹರ್ಡಲ್ಸ್ ಓಟದಲ್ಲಿ ಪಿ.ಟಿ.ಉಷಾ ಅವರ ದಾಖಲೆಯನ್ನು ಹಿಂದಿಕ್ಕಿದ ಅಥ್ಲೆಟಿಕ್ ಯಾರು ?
A
ವಿದ್ಯಾ ರಾಮರಾಜ್
B
ತೇಜಸ್ ಶಿರ್ಸೆ
C
ನೇಪಾಲ್ ಸಿಂಗ್
D
ರೈ ಬೆಂಜಮಿನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ಫುಟ್ ಬಾಲ್ ಗೆ ನಿವೃತ್ತಿ ಘೋಷಿಸಿದವರು ಯಾರು ?
A
ಅನ್ವರ್ ಅಲಿ
B
ಬಿಪಿನ್ ಸಿಂಗ್
C
ಲೂಯಿಸ್ ಸೌರೆಜ್
D
ಮೊಹಮ್ಮದ್ ಯಾಸಿರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು _________________ ಯೋಜನೆಗೆ ಅನುಮೋದನೆ ನೀಡಿದೆ.
A
ಸಮಗ್ರ ಅಭಿವೃದ್ಧಿ ಯೋಜನೆ
B
ಏಳು ಸಮಗ್ರ ಯೋಜನೆ
C
ನಿರಾವರಿ ಯೋಜನೆ
D
ಎತ್ತಿನಹೊಳೆ ಯೋಜನೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಮಹಿಳೆಯರ 400 ಮೀಟರ್ ಟಿ20 ಓಟದ ಸ್ಪರ್ಧೆಯಲ್ಲಿ ದೀಪ್ತಿ ಜಿವಾಂಜಿ ಅವರು ಯಾವ ಪದಕವನ್ನು ಗೆದ್ದುಕೊಂಡರು.
A
ಬೆಳ್ಳಿ
B
ಚಿನ್ನ
C
ಯಾವುದು ಅಲ್ಲ
D
ಕಂಚು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೂರು ವರ್ಷಗಳ ಅವಧಿಗೆ ಭಾರತದ __________ ಕಾನೂನು ಆಯೋಗದ ರಚನೆಗೆ ಅನುಮೋದನೆ ನೀಡಿದ್ದಾರೆ.
A
22ನೇ
B
21ನೇ
C
25ನೇ
D
23ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ಸರ್ಕಾರವು ವಾರಣಾಸಿಯಲ್ಲಿ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ವೇದ-3D ವಸ್ತುಸಂಗ್ರಹಾಲಯವನ್ನು ನಿರ್ಮಿಸಲಿದೆ.
A
ಮಧ್ಯಪ್ರದೇಶ
B
ಉತ್ತರಾಖಂಡ
C
ಉತ್ತರ ಪ್ರದೇಶ
D
ಛತ್ತೀಸ್ಗಢ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬೃಂದಾವನ ಗ್ರಾಮ ಯೋಜನೆ ಮತ್ತು ಗೀತಾ ಭವನ ಯೋಜನೆ ಎಂಬ ಹೊಸ ಯೋಜನೆಗೆ ಅನುಮೋದನೆ ನೀಡಿದೆ.
A
ಉತ್ತರಪ್ರದೇಶ
B
ಅರುಣಾಚಲಪ್ರದೇಶ
C
ಮಧ್ಯಪ್ರದೇಶ
D
ಹಿಮಾಚಲಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ________________ ಪ್ರದೇಶಗಳ ನಡುವೆ ಸಂಪರ್ಕಿಸುವ ಹೊಸ 309 ಕಿಲೋಮೀಟರ್ ರೈಲು ಮಾರ್ಗವನ್ನು ನಿರ್ಮಿಸುವ ರೈಲ್ವೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
A
ಇಂದೋರ್ ಮತ್ತು ಮನ್ಮಾಡ್
B
ಭೋಪಾಲ್ ಮತ್ತು ಇಂದೋರ್
C
ದೆಹಲಿ ಮತ್ತು ಮುಂಬೈ
D
ಮುಂಬೈ ಮತ್ತು ಇಂದೋರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಅತಿ ಹೆಚ್ಚು ಜಿಎಸ್ ಟಿ ಸಂಗ್ರಹಿಸಿದ ಮಹಾರಾಷ್ಟ್ರ ಎಷ್ಟನೇ ಸ್ಥಾನದಲ್ಲಿದೆ.
A
ನಾಲ್ಕನೇ ಸ್ಥಾನ
B
ಮೊದಲನೇ ಸ್ಥಾನ
C
ಮೂರನೇ ಸ್ಥಾನ
D
ಎರಡನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers