Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 02-05-2024
02 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವಾಗ ಸ್ಥಾಪಿಸಲಾಯಿತು ?
A
1951
B
1962
C
1954
D
1915
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊದ ನೂತನ ವ್ಯವಸ್ಥಾಪಕ ನಿರ್ದೇಶಕರರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಎ.ಕಿಶೋರ್ ಕುಮಾರ್
B
ಹೆಚ್.ಎಮ್.ಕೃಷ್ಣಕುಮಾರ್
C
ಡಾ| ಬಿ.ವಿ. ಸತ್ಯನಾರಾಯಣ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ನೌಕಾಪಡೆಯ ನೂತನ ಉಪಮುಖ್ಯಸ್ಥರಾಗಿ ಯಾರು ಅಧಿಕಾರ ಸ್ವೀಕಾರ ಮಾಡಿದ್ದಾರೆ ?
A
ಕೃಷ್ಣಾ ಸ್ವಾಮಿನಾಥನ್
B
ದಿನೇಶ್ ಕೆ ತ್ರಿಪಾಠಿ
C
ಆರ್ ಹರಿ ಕುಮಾರ್
D
ಕರಂಬಿರ್ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಟ್ಯೂನ ಮೀನುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸುಸ್ಥಿರ ಮೀನುಗಾರಿಕೆ ಅಭ್ಯಾಸಗಳನ್ನು ಉತ್ತೇಜಿಸಲು ಪ್ರತಿ ವರ್ಷ ವಿಶ್ವ ಟ್ಯೂನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 1
B
ಮೇ 3
C
ಮೇ 2
D
ಮೇ 4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಇತ್ತೀಚಿಗೆ ಯಾವ ರಾಜ್ಯ ಸರಕಾರ ಅಮಾನತುಗೊಳಿಸಿದೆ.
A
ಬಿಹಾರ್
B
ಉತ್ತರಾಖಂಡ
C
ಸಿಕ್ಕಿಂ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024 ರ 6ನೇ ಏಷ್ಯನ್ ಕ್ಯಾರಂ ಚಾಂಪಿಯನ್ಶಿಪ್ ಇತ್ತೀಚೆಗೆ ಎಲ್ಲಿ ನಡೆಯಿತು?
A
ಮಾಲ್ಡೀವ್ಸ್
B
ಶ್ರೀಲಂಕಾ
C
ಬಾಂಗ್ಲಾದೇಶ
D
ನೇಪಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ದ ಪ್ರಸ್ತುತ ಮುಖ್ಯಸ್ಥರು ಯಾರು?
A
ಗುರುಪತ್ವಂತ್ ಸಿಂಗ್ ಪನ್ನುನ್
B
ವಿಕ್ರಮ್ ಯಾದವ್
C
ಸಮಂತ್ ಗೋಯಲ್
D
ಅಜಿತ್ ದೋವಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಅಂತರಾಷ್ಟ್ರೀಯ ಚೆಸ್ ಫೆಡರೇಶನ್ನಿಂದ ಗ್ರ್ಯಾಂಡ್ಮಾಸ್ಟರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ರಮೇಶಬಾಬು ಪ್ರಗ್ನಾನಂದ
B
ವೈಶಾಲಿ ರಮೇಶ್ ಬಾಬು
C
ಕೋನೇರು ಹಂಪಿ
D
ನಿಹಾಲ್ ಸರಿನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜೀವಸತ್ವ K ಕೊರತೆಯಿಂದ _______________ಉಂಟಾಗುತ್ತದೆ.
A
ವರ್ಣಾಂಧತೆ
B
ಸ್ಕರ್ವಿ
C
ಅಸ್ಥಿರಂಧ್ರತೆ
D
ವಿಪರೀತ ರಕ್ತಸ್ರಾವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೂಕಂಪದ ಪ್ರಮಾಣವನ್ನು ಮಾಪನ ಮಾಡಲು ಒಂದು ಸ್ಟೇಲನ್ನು ಆವಿಷ್ಕಾರ ಮಾಡಿದ ಕ್ಯಾಲ್ಟೆಕ್ ಭೂಕಂಪ ಶಾಸ್ತ್ರಜ್ಞರ ಹೆಸರೇನು?
A
ಚಾರ್ಲ್ ರಿಟ್ಟರ್
B
ಹಿರಮ್ ವಾಕರ್
C
ಗ್ಯೂಸೆಪ್ಪ್ ಮರ್ಕಾಲಿ
D
ಜೋಶುಹಾ ರಂಬಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers