Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 29-12-2023
29 ಡಿಸೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕ ರಾಜ್ಯ ಸರ್ಕಾರ ಯಾರ ಜನ್ಮ ದಿನವಾದ ಡಿಸೆಂಬರ್ 29 ಅನ್ನು ಪ್ರತಿ ವರ್ಷ 'ವಿಶ್ವ ಮಾನವ ದಿನಾಚರಣೆ'ಯನ್ನಾಗಿ ಆಚರಿಸಲಾಗುತ್ತದೆ?
A
ಕುವೆಂಪು
B
ಜಿ.ಎಸ್. ಶಿವರುದ್ರಪ್ಪ
C
ಎಂ. ಗೋವಿಂದ ಪೈ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 2023 ರ 5ನೇ ಲೀಡ್ಸ್ ( LEADS ) ವರದಿಯನ್ನು ಬಿಡುಗಡೆ ಮಾಡಿದ ಪಿಯುಷ್ ಗೋಯಲ್ ಅವರು ಕೆಳಗಿನ ಯಾವ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
A
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
B
ಕೇಂದ್ರ ಗೃಹ ಸಚಿವ
C
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
D
ಕೃಷಿ ಮತ್ತು ರೈತ ಕಲ್ಯಾಣ ಸಚಿವ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2024 ರ ಪ್ರಕಾರ, ಯಾವ ರಾಜ್ಯವು ಕೆಲಸ ಮಾಡಲು ಹೆಚ್ಚು ಆದ್ಯತೆಯ ರಾಜ್ಯವಾಗಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ಹರಿಯಾಣ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯುಜಿಸಿಯಿಂದ ಯಾವ ಪದವಿಯನ್ನು ರದ್ದುಗೊಳಿಸಲಾಗಿದೆ?
A
ಸ್ನಾತಕೋತ್ತರ ಡಿಪ್ಲೊಮಾ
B
ಎಂಫಿಲ್ ಪದವಿ
C
Degree ಪದವಿ
D
PhD ಪದವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ಕಂಪನಿ ಜಾಗತಿಕ ಟಾಪ್ 10 ಉದ್ಯಮ ಸಮೂಹದಲ್ಲಿ ಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ ?
A
ಹಿಂದೂಸ್ತಾನ್ ಪೆಟ್ರೋಲಿಯಂ
B
ಇಂಡಿಯನ್ ಆಯಿಲ್
C
ಏರ್ಟೆಲ್
D
ರಿಲಯನ್ಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಅಂಗಡಿ, ಆಸ್ಪತ್ರೆ, ಹೋಟೆಲ್ ಮತ್ತು ವ್ಯಾಪಾರ ಸ್ಥಳಗಳ ನಾಮಫಲಕದಲ್ಲಿ ________ ಶೇ ದಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಇರಲೇಬೇಕು.
A
60%
B
80%
C
40%
D
30%
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ :
1. ಆದಾಯ (Income)ವು ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವನ್ನು ಲೆಕ್ಕಾಚಾರ ಮಾಡುವ ಸೂಚಕಗಳಲ್ಲಿ ಒಂದಾಗಿದೆ.
2. ರಾಷ್ಟ್ರೀಯ ಬಹು ಆಯಾಮದ ಬಡತನ (MDP) 2023ರ ಪ್ರಕಾರ, ದಕ್ಷಿಣದ ರಾಜ್ಯಗಳು ಬಡತನದಲ್ಲಿ ಸಣ್ಣ ಕಡಿತವನ್ನು ಕಂಡಿವೆ.
ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ:
A
1 ಮಾತ್ರ
B
1 ಮತ್ತು 2 ಸರಿ
C
2 ಮಾತ್ರ
D
1 ಮತ್ತು 2 ತಪ್ಪು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸಚಿವ ಸಂಪುಟವು ಯಾವ ದೇಶದೊಂದಿಗೆ 'ವಲಸೆ ಮತ್ತು ಚಲನೆ' ಒಪ್ಪಂದವನ್ನು ಅನುಮೋದಿಸಿದೆ?
A
ಮಾಲ್ಡೀವ್ಸ್
B
ಯುಎಸ್ಎ
C
ಇಟಲಿ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸ್ಪೀಡ್ಟೆಸ್ಟ್.ನೆಟ್ನ ಊಕ್ಲಾ ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತ 5ಜಿ ನೆಟ್ ವರ್ಕ್ ನಲ್ಲಿ ಬ್ರಿಟನ್ ಮತ್ತು ಜಪಾನನ್ನು ಹಿಂದಿಕ್ಕಿದ್ದು ಜಾಗತಿಕವಾಗಿ ಎಷ್ಟನೇ ಸ್ಥಾನ ಗಳಿಸಿದೆ.
A
10ನೇ
B
6ನೇ
C
15ನೇ
D
8ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಜೀವ ವಿಮಾ ನಿಗಮದ (LIC) ಹೊಸ ಮುಖ್ಯ ಅಪಾಯ ಅಧಿಕಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ತಬಲೇಶ್ ಪಾಂಡೆ
B
ಎಸ್ ಸುಂದರ್ ಕೃಷ್ಣನ್
C
ದೀಪಕ್ ಮೊಹಂತಿ
D
ರಜನೀಶ್ ಕುಮಾರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers