Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 30-09-2023
30 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಅನುವಾದ ದಿನ ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 13
B
ಸೆಪ್ಟೆಂಬರ್ 30
C
ಸೆಪ್ಟೆಂಬರ್ 12
D
ಸೆಪ್ಟೆಂಬರ್ 1
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೆಪ್ಟೆಂಬರ್ 27 ರಂದು ಮೂರು-ಹಂತದ ಖಾಸೆಮ್ ರಾಕೆಟ್ ಅನ್ನು ಬಳಸಿಕೊಂಡು ಯಾವ ದೇಶ ಸೇನಾ ಉಪಗ್ರಹ ನೂರ್ 3 ಅನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
A
ಇರಾಕ್
B
ಉಕ್ರೇನ್
C
ಇಟಲಿ
D
ಇರಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿಷ್ಠಿತ ಸಂಘಟಿತ ಸಂಸ್ಥೆಯಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ನಟರಾಜನ್ ಚಂದ್ರಶೇಖರನ್
B
ಬನ್ಮಾಲಿ ಅಗರ್ವಾಲ್
C
ವಿಜಯ್ ಸಿಂಗ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ರ ವರದಿ ಪ್ರಕಾರ Kantar BrandZ ಟಾಪ್ ಅತ್ಯಮೂಲ್ಯವಾದ ಭಾರತೀಯ ಬ್ರಾಂಡ್ಗಳ ವರದಿಯಲ್ಲಿ ಯಾವ ಸಂಸ್ಥೆಯು ಅಗ್ರಸ್ಥಾನದಲ್ಲಿದೆ.
A
ಇನ್ಫೋಸಿಸ್
B
HDFC ಬ್ಯಾಂಕ್
C
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)
D
ಏರ್ಟೆಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟೀಯ ಏಕತಾದಿನವೆಂದು ಯಾವ ದಿನವನ್ನು ಆಚರಿಸಲಾಗುತ್ತದೆ ?
A
ಅಕ್ಟೊಬರ್ 1
B
ಅಕ್ಟೊಬರ್ 10
C
ಅಕ್ಟೊಬರ್ 30
D
ಅಕ್ಟೊಬರ್ 31
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಒನ್ ಡೇ ವಂಡರ್ಸ್ ಪುಸ್ತಕ ಬರೆದ ಭಾರತದ ಕ್ರಿಕೆಟ್ ಆಟಗಾರ ಯಾರು ?
A
ಸಚಿನ ತೆಂಡುಕ್ಲರ್
B
ಸುನಿಲ್ ಜೋಷಿ
C
ಸುನಿಲ್ ಗವಾಸ್ಕರ್
D
ಕಪಿಲ್ ದೇವ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಲಿಮೆಲಾ ಜಲವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ ?
A
ಗುಜರಾತ್
B
ರಾಜಸ್ಥಾನ
C
ಒಡಿಶಾ
D
ಬಿಹಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ 'ವಿದೇಶಿ ಕೊಡುಗೆ ತಿದ್ದುಪಡಿ ನಿಯಮಗಳು, 2023' ಅನ್ನು ಯಾವ ಕೇಂದ್ರ ಸಚಿವಾಲಯವು ಬಿಡುಗಡೆ ಮಾಡಿದೆ?
A
ಹಣಕಾಸು ಸಚಿವಾಲಯ
B
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ
C
ವಿದೇಶಾಂಗ ವ್ಯವಹಾರಗಳ ಸಚಿವಾಲಯ
D
ಗೃಹ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಟೇಬಲ್ ಟೆನಿಸ್ ಸ್ಪರ್ಧೆಯ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಯಾರು?
A
ಮನಿಕಾ ಬಾತ್ರಾ
B
ಮೌಮಾ ದಾಸ್
C
ನೇಹಾ ಅಗರ್ವಾಲ್
D
ಅದಿತಿ ಸಿನ್ಹಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ನದಿ ಮೇಲೆ ಸರ್ದಾರ್ ಸರೋವರ ಅಣೆಕಟ್ಟನ್ನು ನಿರ್ಮಿಸಲಾಗಿದೆ?
A
ಗಂಗಾನದಿ
B
ಗೋದಾವರಿ ನದಿ
C
ಸಟ್ಲೆಜ್ ನದಿ
D
ನರ್ಮದಾ ನದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers