Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 18-09-2023
18 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ, ಈ ವರ್ಷದ (2023) ಥೀಮ್ (ಧೇಯವಾಕ್ಯ) ಏನು ?
A
ಔಷಧಿ ಸುರಕ್ಷತೆ
B
ರೋಗಿಗಳ ಸುರಕ್ಷತೆಗಾಗಿ ರೋಗಿಗಳನ್ನು ತೊಡಗಿಸಿಕೊಳ್ಳುವುದು
C
ಸುರಕ್ಷಿತ ತಾಯಿಯ ಮತ್ತು ನವಜಾತ ಆರೈಕೆ
D
ರೋಗಿಗಳ ಸುರಕ್ಷತೆಯ ಮೇಲೆ ಜಾಗತಿಕ ಕ್ರಮ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ವರದಿಯ ಪ್ರಕಾರ ಕ್ರಿಪ್ಟೋದ ತಳಮಟ್ಟದ ಅಳವಡಿಕೆಯಲ್ಲಿ ಒಟ್ಟು 154 ರಾಷ್ಟ್ರಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
ಎರಡನೇ ಸ್ಥಾನ
B
ಮೂರನೇ ಸ್ಥಾನ
C
ನಾಲ್ಕನೇ ಸ್ಥಾನ
D
ಮೊದಲ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟೈಮ್ ಮ್ಯಾಗಜೀನ್ ನ '2023 ರ ವಿಶ್ವದ ಅತ್ಯುತ್ತಮ ಕಂಪನಿಗಳ' ಪಟ್ಟಿಯಲ್ಲಿ ಭಾರತದ ಯಾವ ಕಂಪನಿಯು ಅಸ್ಕರ್ ಸ್ಥಾನವನ್ನು ಪಡೆದುಕೊಂಡಿದೆ.
A
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
B
ಬಜಾಜ್ ಫೈನಾನ್ಸ್
C
ಇನ್ಫೋಸಿಸ್
D
ಹಿಂದೂಸ್ತಾನ್ ಯೂನಿಲಿವರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ಯೂಜಿನ್ ನಲ್ಲಿ ಸೆಪ್ಟೆಂಬರ್ 16 ರಂದು ನಡೆದ ಜಾವಲಿನ್ ಎಸೆಯುವ ಸ್ಪರ್ಧೆಯಲ್ಲಿ ಅಗ್ರಸ್ಥಾನವನ್ನು ಯಾರು ಪಡೆದುಕೊಂಡಿದ್ದಾರೆ ?
A
ಜಾಕೋಬ್ ವಾಡ್ಲೆಚ್
B
ನೀರಜ್ ಚೋಪ್ರಾ
C
ಒಲಿವರ್ ಹೆಲಂಡರ್
D
ಕರ್ಟಿಸ್ ಥಾಂಪ್ಸನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫಿನ್ಲೆಂಡ್ ಒಲಿವರ್ ಹೆಲಂಡರ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಜಾವಲಿನ್ ಎಸೆತ
B
ಹಾಕಿ
C
ಟೆನಿಸ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ಉತ್ತರ-ಭಾರತದ ರಾಜ್ಯವು ತನ್ನ ಹೊಸ ರಾಜ್ಯ ಶಿಕ್ಷಣ ನೀತಿ, 2023 ಅನ್ನು ಅನಾವರಣಗೊಳಿಸಿದೆ?
A
ಉತ್ತರಾಖಂಡ
B
ಅಸ್ಸಾಂ
C
ಪಶ್ಚಿಮ ಬಂಗಾಳ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ರಾಜ್ಯ ಸರಕಾರವು ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಕಡ್ಡಾಯವಾಗಿ ಭಾರತ ಸಂವಿಧಾನದ ಪ್ರಸ್ತಾವನೆ ವಾಚನ ಮಾಡಬೇಕೆಂದು ಸೂಚನೆ ನೀಡಿದೆ.
A
ಕರ್ನಾಟಕ
B
ಗುಜರಾತ್
C
ಒಡಿಶಾ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೃಷಿ ಉತ್ತೇಜಿಸಲು ‘ಮೊಬೈಲ್ ವ್ಯಾನ್ ಕಾರ್ಯಕ್ರಮ’ ವನ್ನು ಯಾವ ರಾಜ್ಯ ಪ್ರಾರಂಭಿಸಿದೆ ?
A
ಅರುಣಾಚಲ ಪ್ರದೇಶ
B
ಹಿಮಾಚಲ ಪ್ರದೇಶ
C
ಆಂಧ್ರ ಪ್ರದೇಶ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ 'ಮುಖ್ಯಮಂತ್ರಿ ಉಪಹಾರ ಯೋಜನೆ' ಘೋಷಿಸಿದೆ.?
A
ಮೇಘಾಲಯ
B
ಪಂಜಾಬ್
C
ಬಿಹಾರ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಕಲ್ಯಾಣ ಕರ್ನಾಟಕದ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಸೆಪ್ಟೆಂಬರ್ 15
B
ಸೆಪ್ಟೆಂಬರ್ 16
C
ಸೆಪ್ಟೆಂಬರ್ 17
D
ಸೆಪ್ಟೆಂಬರ್ 18
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers