Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 9-09-2023
09 ಸೆಪ್ಟೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಬಾರಿ ಭಾರತದ ಆತಿಥ್ಯದಲ್ಲಿ ಅತಿ ದೊಡ್ಡ ವಾರ್ಷಿಕ ಶೃಂಗ ಸಭೆ ಜಿ-20 ಯು ಸೆ.9 ಆರಂಭವಾಗಲಿದೆ. ಈ ಜಿ-20 ಶೃಂಗ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದಾರೆ ?
A
ವ್ಲಾಡಿಮಿರ್ ಪುಟಿನ್
B
ಜೋ ಬಿಡನ್
C
ನರೇಂದ್ರ ಮೋದಿ
D
ರಿಷಿ ಸುನಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಂಗ್ಲೆಂಡ್ನ ವೇಲ್ಸ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಮ್ಯಾಜಿಸ್ಟ್ರೇಟ್ಗಳು ಮತ್ತು ನ್ಯಾಯಾಧೀಶರ ಸಂಘದ ವಾರ್ಷಿಕ ಕೌನ್ಸಿಲ್ಗೆ ಭಾರತೀಯ ನಿಯೋಗವನ್ನು ಯಾರು ಮುನ್ನಡೆಸುತ್ತಾರೆ?
A
ನ್ಯಾ. ಭೂಷಣ ಗವಾಯಿ
B
ನ್ಯಾ. ಸಂದೀಪ್ ಶಿಂಧೆ
C
ನ್ಯಾ. ರಂಜನಾ ದೇಸಾಯಿ
D
ನ್ಯಾ. ರಂಜನಾ ಗೊಗೊಯ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ದೇಶದ ಅಧ್ಯಕ್ಷರು ಸೆಪ್ಟೆಂಬರ್ 9 ರಂದು ಭಾರತದಲ್ಲಿ ನಡೆಯುವ ಜಿ-20 ಶೃಂಗ ಸಭೆಗೆ ಗೈರು ಆಗುತ್ತಿದ್ದಾರೆ.
A
ಫ್ರಾನ್ಸ್ ಮತ್ತು ರಷ್ಯಾ
B
ಅಮೇರಿಕ ಮತ್ತು ಅರ್ಜೆಂಟಿನಾ
C
ಫ್ರಾನ್ಸ್ ಮತ್ತು ಬ್ರಿಟನ್
D
ರಷ್ಯಾ ಮತ್ತು ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉಧಂಪುರ ರೈಲು ನಿಲ್ದಾಣವನ್ನು ಈ ಕೆಳಗಿನ ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಗುತ್ತದೆ?
A
ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಗುತ್ತದೆ?
B
ಶಹೀದ್ ಕ್ಯಾಪ್ಟನ್ ಹರೇಂದ್ರ ಮಹಾಜನ್ ರೈಲ್ವೆ ಸ್ಟೇಷನ್
C
ಶಹೀದ್ ಕ್ಯಾಪ್ಟನ್ ತುಷಾರ ಮಹಾಜನ್ ರೈಲ್ವೆ ಸ್ಟೇಷನ್
D
ಶಹೀದ್ ಕ್ಯಾಪ್ಟನ್ ರವಿ ಮಹಾಜನ್ ರೈಲ್ವೆ ಸ್ಟೇಷನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸುದ್ದಿಯಲ್ಲಿ ಕಂಡುಬಂದ ಉಮಿಯಂ ಸರೋವರವು ಯಾವ ರಾಜ್ಯದಲ್ಲಿದೆ?
A
ಸಿಕ್ಕಿಂ
B
ಅರುಣಾಚಲ ಪ್ರದೇಶ
C
ಪಶ್ಚಿಮ ಬಂಗಾಳ
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78 ನೇ ಅಧಿವೇಶನವನ್ನು ಜನರಲ್ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಉದ್ಘಾಟಿಸಿದರು, ಅದರ ಪ್ರಧಾನ ಕಛೇರಿ ಎಲ್ಲಿದೆ? /
A
ಪ್ಯಾರಿಸ್
B
ನ್ಯೂಯಾರ್ಕ್
C
ಟೋಕಿಯೋ
D
ಒಟ್ಟಾವಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
G20 ಶೃಂಗಸಭೆಯ ಮುನ್ನಾ ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತದ ಪಾತ್ರದ ಯಾವ ಅಂಶವನ್ನು ಪ್ರದರ್ಶಿಸಲಾಯಿತು?
A
ನವೀಕರಿಸಬಹುದಾದ ಶಕ್ತಿಯಲ್ಲಿ ಭಾರತದ ಕಾರ್ಯತಂತ್ರದ ಮಹತ್ವಾಕಾಂಕ್ಷೆಗಳು
B
ಹವಾಮಾನ ಹಣಕಾಸುಗಾಗಿ ಭಾರತದ ಬದ್ಧತೆ
C
ಕ್ಯಾನ್ಸರ್ ಸಂಶೋಧನೆಯಲ್ಲಿ ಭಾರತದ ನಾಯಕತ್ವ
D
ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಜಿತ್ ನಿನನ್ ಇತ್ತೀಚಿಗೆ ನಿಧನರಾದರು ಇವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ?
A
ಪತ್ರಿಕಾ ಸಂಪಾದಕ
B
ವ್ಯಂಗ್ಯ ಚಿತ್ರಕಾರ
C
ವಿಮಾನ ಚಾಲಕ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದ ನೂತನ ಸರ್ಕಾರಿ ಅಭಿಯೋಜಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಮಹಾದೇವ ಮಾನೆ
B
ಆರ್.ಕೆ.ಶ್ರೀನಿವಾಸ
C
ಬೆಳ್ಳಿಯಪ್ಪ
D
ಎಂ.ಎಸ.ಶಂಕರಪ್ಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜೋಜಿಲಾ ಸುರಂಗವನ್ನು ಎಲ್ಲಿ ನಿರ್ಮಿಸಲಾಗುತ್ತಿದೆ?
A
ಅಸ್ಸಾಂ
B
ಅರುಣಾಚಲ ಪ್ರದೇಶ
C
ಹಿಮಾಚಲ ಪ್ರದೇಶ
D
ಜಮ್ಮು ಮತ್ತು ಕಾಶ್ಮೀರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers