Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 29 & 30-06-2020
03 ಜುಲೈ 2020 • 15 ಪ್ರಶ್ನೆಗಳು
0
/ 15
ಪ್ರಶ್ನೆ
1
/ 15
View All
Reset
1
2
3
4
5
6
7
8
9
10
11
12
13
14
15
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ದಾಖಲೆ ಪುಟ ಸೇರಿದ 709 ಕಿಮೀ ಉದ್ದವಾದ ಮಿಂಚು 2018 ಅಕ್ಟೊಬರ್ 03 ರಂದು ಎಲ್ಲಿ ಕಾಣಿಸಿತು ಕೊಂಡಿತ್ತು.
A
ಉತ್ತರ ಅರ್ಜೆಂಟಿನಾ
B
ಬ್ರೆಜಿಲ್
C
ಅಮೇರಿಕಾ
D
ಆಫ್ರಿಕಾ ಕಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನ ಹೊಂದಿರುವ ಗೀತಾ ನಾಗಭೂಷಣ್ ಅವರು ಯಾವ ಜಿಲ್ಲೆಯಲ್ಲಿ ನಡೆದ 76 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
A
ಗದಗ
B
ಬಾಗಲಕೋಟೆ
C
ಬೆಳಗಾವಿ
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನಾಡೋಜ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಸಾಹಿತಿ ಯಾರು ?
A
ಶ್ರೀಮತಿ ಈ.ಕೆ.ಸುಮಿತ್ರ
B
ಶ್ರೀಮತಿ ಸಾಲುಮರದ ತಿಮ್ಮಕ್ಕ
C
ಗೀತಾ ನಾಗಭೂಷಣ
D
ಶ್ರೀಮತಿ ದರೋಜಿ ಈರಮ್ಮ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಸರಕಾರವು ವಿಶ್ವ ಬ್ಯಾಂಕ್ ಸಹಯೋಗದೊಂದಿಗೆ ತಮಿಳುನಾಡಿನಲ್ಲಿ ಇತ್ತೀಚೆಗೆ ಎರಡು ಯೋಜನೆಗಳನ್ನು ಆರಂಭಿಸಲು ಒಪ್ಪಂದ ಮಾಡಿಕೊಂಡಿದ್ದು ಈ ಯೋಜನೆಗಳು
A
ರಸ್ತೆ ಕಾಮಗಾರಿ ಕುರಿತು
B
ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುರಿತು
C
ಶೈಕ್ಷಣಿಕ ಸೌಲಭ್ಯವನ್ನು ಒದಗಿಸುವ ಕುರಿತು
D
ವಸತಿ ಸೌಲಭ್ಯ ಕುರಿತು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರೊಜೆಕ್ಟ್ "ಫ್ಲಾಟಿನಾ" ಹೆಸರಿನಡಿಯಲ್ಲಿ ವಿಶ್ವದ ಅತಿದೊಡ್ಡ ಪ್ಲಾಸ್ಮಾ ಥೆರಪಿ ಪ್ರಯೋಗ ನಡೆಸುವ ಯೋಜನೆಗೆ ಚಾಲನೆ ನೀಡಿದ ರಾಜ್ಯ ಯಾವುದು ?
A
ಮಹಾರಾಷ್ಟ್ರ
B
ಕರ್ನಾಟಕ
C
ದೆಹಲಿ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಖೋಲೊಂಗ್ಚು ಜಲವಿದ್ಯುತ್ ಯೋಜನೆಗಾಗಿ ಯಾವ ಎರಡು ರಾಷ್ಟ್ರಗಳ ಮಧ್ಯೆ ಇತ್ತೀಚೆಗೆ ಒಪ್ಪಂದ ಏರ್ಪಟ್ಟಿತ್ತು ?
A
ಭೂತಾನ್-ಪಾಕಿಸ್ತಾನ
B
ಭಾರತ-ಭೂತಾನ್
C
ಭಾರತ-ಪಾಕಿಸ್ತಾನ
D
ಭಾರತ-ನೇಪಾಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆತ್ಮ ನಿರ್ಧಾರ ಭಾರತ ಯೋಜನೆಯ ಅಡಿಯಲ್ಲಿ ಪ್ರೈಮ್ ಮಿನಿಸ್ಟರ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ ಪ್ರೈಸೆಸ್(PM FME) ಯೋಜನೆಯನ್ನು ಆರಂಭಿಸಲಾಗಿದ್ದು ಈ ಯೋಜನೆಯ ಮುಖ್ಯ ಉದ್ದೇಶ ?
A
ವಸತಿ ಸೌಲಭ್ಯ ಕಲ್ಪಿಸುವುದು
B
ಸುಮಾರು 09 ಲಕ್ಷ ಉದ್ಯೋಗ ಸೃಷ್ಟಿ
C
ಆಹಾರ ಸಮಸ್ಯೆ ನೀಗಿಸುವುದು
D
ಬಡತನ ನಿರ್ಮೂಲನೆಗೆ ಕ್ರಮ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸುಮಾರು 129 ವರ್ಷಗಳ ಬಳಿಕ ಪತ್ತೆಯಾದ ಕೀಲ್ ಬ್ಯಾಕ್ (ಹೇಬಿಯಸ್ ಪಿಯಾಲಿ) ಎಂಬ ಅಪರೂಪದ ಹಾವು ಯಾವ ರಾಜ್ಯದಲ್ಲಿ ಪತ್ತೆಯಾಯಿತು.
A
ಮಣಿಪುರ
B
ಗುಜರಾತ್
C
ಅಸ್ಸಾಂ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತ ಸರ್ಕಾರವು ದತ್ತಾಂಶ ಸಂಗ್ರಹ ಹಾಗೂ ಬಳಕೆದಾರರ ಮಾಹಿತಿ ಸೋರಿಕೆಯ ಸಾಧ್ಯತೆ ಹಿನ್ನೆಲೆಯಲ್ಲಿ ಯಾವ ರಾಷ್ಟ್ರದ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಿದೆ.
A
ಅಮೆರಿಕ
B
ಪಾಕಿಸ್ತಾನ
C
ಸ್ಪೇನ್
D
ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ಇತ್ತೀಚೆಗೆ ಯಾವ ಜಿಲ್ಲೆಯನ್ನು 'ಅಯೋಧ್ಯಾ' ಎಂದು ಮರುನಾಮಕರಣ ಮಾಡಿದರು.
A
ಕಾನ್ ಪುರ
B
ಫೈಜಾಬಾದ್
C
ಬರೇಲಿ
D
ಅಲಹಾಬಾದ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
2018 ರ ಫಿಫಾ ವಿಶ್ವಕಪ್ ನ್ನು ಯಾವ ದೇಶ ಗೆದ್ದಿತ್ತು ?
A
ಫ್ರಾನ್ಸ್
B
ಬೆಲ್ಜಿಯಮ್
C
ಇಂಗ್ಲೆಂಡ್
D
ಕ್ರೋಶಿಯಾ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಪೆನ್ಸಿಲಿನ್ ಕಂಡು ಹಿಡಿದವರು ಯಾರು ?
A
ಥಾಮ್ಸನ್
B
ಎಡ್ವರ್ಡ್ ಜೆನ್ನರ್
C
ರಾಬರ್ಟ್ ಹುಕ್
D
ಅಲೆಕ್ಸಾಂಡರ್ ಫ್ಲೆಮಿಂಗ್
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿ ಯಾರಾಗಿದ್ದರು ?
A
ಕೌಟಿಲ್ಯ
B
ರುದ್ರದಮನ
C
ಮೆಗಾಸ್ತನೀಸ್
D
ವಿಷ್ಣುಗೋಪ
ವಿವರಣೆ / Explanation:
ಪ್ರಶ್ನೆ 14 / Question 14
1 Mark
ಕೆಳಗಿನವುಗಳಲ್ಲಿ ಯಾವುದು ಪೆನ್ಸಿಲ್ ಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.
A
ಸಿಲಿಕಾನ್
B
ಕ್ಯಾಲ್ಸಿಯಂ
C
ಕಲ್ಲಿದ್ದಲು
D
ಗ್ರಾಫೈಟ್
ವಿವರಣೆ / Explanation:
ಪ್ರಶ್ನೆ 15 / Question 15
1 Mark
ಈಡನ್ ಗಾರ್ಡನ್ಸ್ ಯಾವ ನಗರದಲ್ಲಿ ಪ್ರಸಿದ್ಧ ಕ್ರೀಡಾಂಗಣದ ಹೆಸರಾಗಿದೆ.
A
ಮುಂಬಯಿ
B
ಕೋಲ್ಕತ್ತಾ
C
ಬೆಂಗಳೂರು
D
ಫರೀದಾಬಾದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
15
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers