Loading..!

ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:29 ಡಿಸೆಂಬರ್ 2021
not found

ವಿಜಯಪುರ ಜಿಲ್ಲೆಯಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ (ಸಕ್ಕರೆ ಕಾರ್ಖಾನೆ) ಇಲ್ಲಿ  ಖಾಲಿಯಿರುವ ಒಟ್ಟು 30 ವಿವಿಧ ತಾಂತ್ರಿಕ ಹಾಗು ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅನುಭವ ಹೊಂದಿದವರೆಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ದಿನಾಂಕ 05 ಜನವರಿ 2022 ರಂದು ಈ ಕೆಳಗೆ ನೀಡಿರುವ ವಿಳಾಸದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.


ಸಂದರ್ಶನದ ಸ್ಥಳ:
ಶ್ರೀ ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಯರಗಲ,
ತಾ.ಮುದ್ದೇಬಿಹಾಳ ಜಿ.ವಿಜಯಪೂರ

No. of posts:  30

Comments

Kiran Kumar ಡಿಸೆಂ. 30, 2021, 1:17 ಅಪರಾಹ್ನ
Kiran Kumar ಡಿಸೆಂ. 30, 2021, 1:18 ಅಪರಾಹ್ನ
Shashikumar Yalashetti ಡಿಸೆಂ. 30, 2021, 8:07 ಅಪರಾಹ್ನ
Kavitha Poojari ಜನ. 4, 2022, 7:07 ಅಪರಾಹ್ನ