Loading..!

ಕರ್ನಾಟಕ ರಾಜ್ಯದ ವಿವಿಧ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕುರಿತ ಮಾಹಿತಿ ನಿಮಗಾಗಿ
Published by: Surekha Halli | Date:2 ಮಾರ್ಚ್ 2021
not found
1) -> ಹುನುಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಾಗಿ ತಾಂಡಾದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜ್ಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು 

* ಕನಿಷ್ಠ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 

* ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಭ್ಯವಿಲ್ಲದಿದ್ದಲ್ಲಿ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು. 

* ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುತ್ತದೆ. 

* ವಯೋಮಿತಿ  45 ವರ್ಷ ಮೀರಿರಬಾರದು. 

* ತಾಂಡಾ ನಿವಾಸಿ ಆಗಿರಬೇಕು. 

* ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು, ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು. 

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  15-03-2021 

 

2) -> ವಿಠ್ಠಲ್ ಕಣ್ಣಿನ ಆಸ್ಪತ್ರೆ ಬಾಗಲಕೋಟ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ 

ಹಾಸ್ಪಿಟಲ್ ಮ್ಯಾನೇಜರ್ -01

- ಕಂಪ್ಯೂಟರ್ ಅನುಭವ (ಇಂಗ್ಲಿಷ್ ಮತ್ತು ಕನ್ನಡ ಓದಲು ಮತ್ತು ಬರೆಯಲು ಬರಬೇಕು)

ನರ್ಸಿಂಗ್ ಸ್ಟಾಫ್- 02

- ಡಿಪ್ಲೋಮಾ ನರ್ಸಿಂಗ್ (ಪುರುಷ ಅಥವಾ ಮಹಿಳೆ) 

 

3) -> ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಗರದಲ್ಲಿರುವ ಪೀನಿಕ್ಸ್ ಕಾನ್ವೆಂಟ್ CBSC ಶಾಲೆಯಲ್ಲಿ ಖಾಲಿ ಇರುವ 21 ವಿವಿಧ ಭೋದಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

- ಪ್ರಿನ್ಸಿಪಾಲ್ - 01

- ಮೆಥಮೆಟಿಕ್ಸ್ ಟೀಚರ್ -03

- ಸೈನ್ಸ್ ಟೀಚರ್ -03

- ಇಂಗ್ಲಿಷ್ ಟೀಚರ್ - 04  

- ಸೋಷಿಯಲ್ ಸೈನ್ಸ್ ಟೀಚರ್ - 03

- ಹಿಂದಿ ಟೀಚರ್ - 03

- P.E ಟೀಚರ್ - 01

- ಕನ್ನಡ ಟೀಚರ್ -01

- ಕಂಪ್ಯೂಟರ್ ಟೀಚರ್ - 02

* ವಿದ್ಯಾರ್ಹತೆ 

ಬಿ.ಎ.ಬಿಎಡ್ / ಎಂ.ಎ.ಬಿಎಡ್ / ಎಂ.ಎಸ್ಸಿ ಬಿಎಡ್ / ಎಂಪಿಇಡಿ / ಬಿಪಿಇಡಿ / ಯಾವುದೇ ಪದವಿಯನ್ನು ಹೊಂದಿರಬೇಕು.

 

- ಈ ಮೇಲೆ ತಿಳಿಸಿದ ನೇಮಕಾತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

Comments