Loading..!

ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ | ಕೂಡಲೇ ಅರ್ಜಿ ಸಲ್ಲಿಸಿ
Published by: Rukmini Krushna Ganiger | Date:16 ಜುಲೈ 2021
not found
- ಕರ್ನಾಟಕದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಕುಡಿಯುವ ನೀರಿನ ಮತ್ತು ನೀರಾವರಿ ಬೇಡಿಕೆಯನ್ನು ನೀಗಿಸುವ ಸಲುವಾಗಿ ಸ್ಥಾಪಿಸಲಾದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಸಂಪೂರ್ಣ ಸ್ವಾಮ್ಯ ಹೊಂದಿರುವ)ದಲ್ಲಿ ಖಾಲಿ ಇರುವ ಒಟ್ಟು 67 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. 

ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ  ದಿನಾಂಕ : 22/07/2021 ರೊಳಗೆ ಅರ್ಜಿ ಸಲ್ಲಿಸಬಹುದು.

 

ಹುದ್ದೆಗಳ ವಿವರ :

* ಡೆಪ್ಯುಟಿ ಮ್ಯಾನೇಜರ್ 

* ಸಿಸ್ಟಮ್ ಇಂಜಿನಿಯರ್ 

* ಸೀನಿಯರ್ ಅಕೌಂಟ್ಸ್ executive 

* ಅಕೌಂಟ್ ಅಸ್ಸಿಸ್ಟಂಟ್ಸ್ 

* ಆಫೀಸ್ ಅಸ್ಸಿಸ್ಟಂಟ್ಸ್ 

* ಪರ್ಸನಲ್ ಅಸ್ಸಿಸ್ಟಂಟ್ಸ್ 

* ಡೇಟಾ ಎಂಟ್ರಿ ಆಪರೇಟರ್ 

* ರೆಸೆಪ್ಟಿವ್ನಿಸ್ಟ್ ಕಮ್ ಟೆಲಿಫೋನ್ ಆಪರೇಟರ್

* ಡ್ರೈವರ್ 

* Attender 

* Peon 

ಇನ್ನು ಹೆಚ್ಚಿನ ಹುದ್ದೆಗಳು .....
No. of posts:  67

Comments

Prakashgouda Goudar Sharanagouda ಜುಲೈ 16, 2021, 4:10 ಅಪರಾಹ್ನ
Manoj M ಜುಲೈ 16, 2021, 4:49 ಅಪರಾಹ್ನ