Loading..!

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:Sept. 14, 2019
not found
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಕ್ಕೆ ಒಳಪಟ್ಟಿರುವ ನಾಗಮಂಗಲ (ಮಂಡ್ಯ ಜಿಲ್ಲೆ) ಮತ್ತು ಚನ್ನರಾಯಪಟ್ಟಣದ (ಹಾಸನ ಜಿಲ್ಲೆ) ಎರಡು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಈ ಕೆಳಕಂಡ ಅನುದಾನಿತ(ಪಿಂಚಣಿ ರಹಿತ ) ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :
* ಕನ್ನಡ - 02
* ಇಂಗ್ಲಿಷ್ - 01
* ಸಮಾಜಶಾಸ್ತ್ರ - 02
* ಇತಿಹಾಸ - 01
* ಭೂಗೋಳಶಾಸ್ತ್ರ- 01
* ರಸಾಯನಶಾಸ್ತ್ರ- 01
* ಪ್ರಾಣಿಶಾಸ್ತ್ರ - 01
* ವಾಣಿಜ್ಯಶಾಸ್ತ್ರ - 03
* ದೈಹಿಕ ಶಿಕ್ಷಣ ಬೋಧಕರು - 02
* ಗ್ರಂಥಪಾಲಕರು 02
No. of posts:  16
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments