Back
ದೃಡ ಸಂಕಲ್ಪವೇ ಗೆಲುವಿನ ಹೊಸ್ತಿಲು
| Published on: 27 ಫೆಬ್ರುವರಿ 2019
![Image not found](/media/blog/Manjunatheswar_Prasad_J/%E0%B2%A6%E0%B2%A1_%E0%B2%B8%E0%B2%95%E0%B2%B2%E0%B2%AA%E0%B2%B5_%E0%B2%97%E0%B2%B2%E0%B2%B5%E0%B2%A8_%E0%B2%B9%E0%B2%B8%E0%B2%A4%E0%B2%B2-blog.jpg)
* ಯಂಡಮೂರಿ ವೀರೇಂದ್ರನಾಥ್ ರ ಯಶಸ್ಸಿನತ್ತ ಪಯಣ, ವ್ಯಕ್ತಿತ್ವ ವಿಕಾಸ ಮತ್ತು ಸಂವಹನ ಕೌಶಲಗಳು
* ವಿಶ್ವೇಶ್ವರ್ ಭಟ್ ರ ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?
* ವಿಶಾಲ್ ಗೋಯಲ್ ರ ಅಧುನಿಕ ನಿರ್ವಹಣೆಯ ಮಂತ್ರ
* ಕಸ್ತೂರಿ ಯವರ ಭಾಷಣ ಕಲೆ ಹಾಗೂ ಭಾಷಣಗಳು
* ಎಸ್ .ಬಸವಲಿಂಗಪ್ಪ ನವರ ಶ್ರೇಷ್ಠ ಸಾಧಕರ ಸತ್ವ ನುಡಿಗಳು
* ಜೆ.ಎಂ .ಕೃಷ್ಣಮೂರ್ತಿ ರವರ ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ
* Dr. ಸಿ ಆರ್ ಚಂದ್ರಶೇಖರ್ ರ ಜ್ಞಾಪಕಶಕ್ತಿಯ ವೃದ್ಧಿ ಹೇಗೆ ? , ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ; ಹಾಗೂ ಇದರ ಜೊತೆಗೆ ಅತ್ಮವಿಕಸನದ ಬಗೆಗಿನ ಮತ್ತಷ್ಟು ಪುಸ್ತಕಗಳನ್ನು ನೀವು ಇಲ್ಲಿ ಓದಬಹುದು. “ಬಾಳಿನಲ್ಲಿ ಆತ್ಮ ವಿಕಸನ ಉತ್ತಮ, ಅದರಲ್ಲಿ ಸಂಯಮ, ದೃಡ ಸಂಕಲ್ಪ, ವಿಶ್ವಾಸ, ಛಲವಿದ್ದರೆ ಗೆಲುವು ಎಂದಿಗೂ ನಿಮ್ಮದೇ”